Connect with us

ರಾಜಕೀಯ

ಪುತ್ತೂರಿನ ಇಂದಿನ ಬಿಜೆಪಿ ರೋಡ್ ಶೋ ಸಮಯ ಬದಲಾವಣೆ – ನಡುಮಧ್ಯಾಹ್ನ ನಡೆಸಲಿದ್ದಾರೆ ಅಣ್ಣಾಮಲೈ ರೋಡ್ ಶೋ

Ad Widget

Ad Widget

Ad Widget

Ad Widget

ಪುತ್ತೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪುತ್ತೂರಿನಲ್ಲಿ ರೋಡ್ ಶೋ ನಡೆಸುವ ಸಮಯ ಬದಲಾಗಿದೆ.

Ad Widget

Ad Widget

Ad Widget

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಅಣ್ಣಾಮಲೈ ಎ.23ರಂದು ಪುತ್ತೂರಿನಲ್ಲಿ ಬೆಳಿಗ್ಗೆ 10.30 ಕ್ಕೆ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿತ್ತು.

Ad Widget

ಆದರೆ ರೋಡ್ ಶೋ ಸಮಯ ಬದಲಾಗಿದ್ದು ಮಧ್ಯಾಹ್ನ 12ಕ್ಕೆ ಪುತ್ತೂರಿನ ದರ್ಬೆಯಿಂದ ರೋಡ್ ಶೋ ಪಡೆಯಲಿದೆ ಎಂದು ಪಕ್ಷದ ಖಾತೆಗಳಲ್ಲಿ ಪೋಸ್ಟರ್ ವೈರಲ್ ಆಗಿದೆ.

Ad Widget

Ad Widget

ಸುಡು ಬಿಸಿಲಿನಲ್ಲಿ ಪುತ್ತೂರು ಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ.

Ad Widget

Ad Widget

Ad Widget
Click to comment

Leave a Reply

ಅಂತರ ರಾಜ್ಯ

Actor Dev-ಪ್ರಕೃತಿ ಉಳಿಸುವ ಆಶ್ವಾಸನೆ ಮೂಲಕ ಮತಭೇಟೆಗೆ ಹೊರಟ ಅಭ್ಯರ್ಥಿ : ಗಳಿಸಿದ ಮತದಷ್ಟೇ ಗಿಡ ನೆಡುತ್ತೇನೆ ಎಂದ ಟಿಎಂಸಿ ಅಭ್ಯರ್ಥಿ ನಟ ದೇವ್

Ad Widget

Ad Widget

Ad Widget

Ad Widget

ಕೋಲ್ಕತಾ: ಬಂಗಾಲಿ ಸೂಪರ್ ಸ್ಟಾರ್ ದೇವ್(ದೀಪಕ್ ಅಧಿಕಾರಿ) ಗುರುವಾರ ಪಶ್ಚಿಮ ಬಂಗಾಲದ ಘತಲ್ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

Ad Widget

Ad Widget

Ad Widget

ಇದೇ ವೇಳೆ ತಮಗೆ ಎಷ್ಟು ಮತಗಳು ಬರುತ್ತವೆಯೋ ಅಷ್ಟು ಗಿಡಗಳನ್ನು ನೆಡುವುದಾಗಿಯೂ ವಾಗ್ದಾನ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ನಿಮಿತ್ತ ಬೆಂಬಲಿಗರು ಆಯೋಜಿಸಿದ್ದ `ರಕ್ತದಾನ ಶಿಬಿರಕ್ಕೆ ತೆರಳಿ, ರಕ್ತದಾನ ಮಾಡಿದ ಬಳಿಕ ದೇವ್ ನಾಮಪತ್ರ ಸಲ್ಲಿಸಿದ್ದಾರೆ.

Ad Widget

ಆ ಬಳಿಕ ಮಾತನಾಡಿ, ನಾನು ಎಷ್ಟು ಮತಗಳಿಸುವೆನೋ ಅಷ್ಟು ಗಿಡಗಳನ್ನು ನೆಡಲು ಯೋಜಿಸಿದ್ದೇನೆ. 9 ಲಕ್ಷ ಮತಗಳು ಬಂದರೆ 9 ಲಕ್ಷಗಿಡಗಳನ್ನು ನೆಡಲಿದ್ದೇನೆ ಎಂದಿದ್ದಾರೆ.

Ad Widget

Ad Widget
Continue Reading

ಸ್ಥಳೀಯ

Shivarajkumar-ನಾನು ರಾಹುಲ್ ಗಾಂಧಿಯ ಫಿಟ್ನೆಸ್ ಅಭಿಮಾನಿ : ನಟ ಶಿವರಾಜ್ ಕುಮಾರ್

Ad Widget

Ad Widget

Ad Widget

Ad Widget

ಶಿವಮೊಗ್ಗ ಮೇ 2: ನಾನು ರಾಹುಲ್ ಗಾಂಧಿಯವರ ಅಭಿಮಾನಿ. ಅವರ ಫಿಟ್ನೆಸ್ ಗೆ ಮಾರು ಹೋಗಿದ್ದೇನೆ. ಅವರು ಫಿಟ್ ಆಗಿದ್ದಾರೆ. ಅವರು ಫಿಟ್ ಆಗಿದ್ದರೆ ದೇಶವನ್ನು ಕೂಡ ಫಿಟ್ ಆ್ಯಂಡ್ ಸ್ವೀಟ್ ಆಗಿ ಇಟ್ಟುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

Ad Widget

Ad Widget

Ad Widget

ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇರುವಂತಹ ವೇದಿಕೆಯಲ್ಲಿ ನಾನು ಹಾಗೂ ದುನಿಯಾ ವಿಜಿ ಪಾಲ್ಗೊಳ್ಳುತ್ತಿರುವುದು ಖುಷಿಯಾಗುತ್ತಿದೆ ಎಂದರು.

Ad Widget

Continue Reading

ರಾಜಕೀಯ

Prajwal Revanna-ಪ್ರಜ್ವಲ್‌ ರೇವಣ್ಣ ವಿರುದ್ದ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ SIT

Ad Widget

Ad Widget

Ad Widget

Ad Widget

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣಗೆ ಅವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ವಿಮಾನ ನಿಲ್ದಾಣದ ಇಮಿಗ್ರೇಷನ್ ಲುಕೌಟ್ ನೋಟಿಸ್ ಸರ್ವ್ ಮಾಡಲಾಗಿದೆ.

Ad Widget

Ad Widget

Ad Widget

ಎಲ್ಲಾ ವಿಮಾನ ನಿಲ್ದಾಣದ ಇಮಿಗ್ರೇಷನ್ಗೆ ಎಸ್ಐಟಿ ಅಧಿಕಾರಿಗಳು ಲುಕೌಟ್ ನೋಟಿಸ್ ನೀಡಿದೆ ಎನ್ನಲಾಗಿದ್ದು, ಈ ಮೂಲಕ ಲೊಕೇಟ್ ಆದ ಕೂಡಲೇ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ ಅಂತ ತಿಳಿದು ಬಂದಿದೆ.

Ad Widget

ಪೆನ್ ಡ್ರೈವ್ ಪ್ರಕರಣ ದಾಖಲಾಗುವ 2 ದಿನ ಮುನ್ನಾ ಪ್ರಜ್ವಲ್ ದೇಶದಿಂದ ಪರಾರಿಯಾಗಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ. ಪ್ರಜ್ವಲ್ ವಿದೇಶದಲ್ಲಿರುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಪ್ರಜ್ವಲ್ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಿ, ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ರವಾನಿಸಿದ್ದಾರೆ. ಲುಕ್ಔಟ್ ನೋಟಿಸ್ ಬಳಿಕವೂ ಪ್ರಜ್ವಲ್ ಪತ್ತೆಯಾಗದಿದ್ದರೆ, ಆತನ ಪತ್ತೆಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ಆರೋಪಿಗಳಾಗಿದ್ದಾರೆ

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading