Category: ಕಾರ್ಕಳ

Bus Accident : ಮೂಡುಬಿದಿರೆ : 27 ಪ್ರಯಾಣಿಕರಿದ್ದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸು ಪಲ್ಟಿ – ಹಲವರಿಗೆ ಗಾಯ

Bus Accident ಮೂಡುಬಿದಿರೆ: ಬೆಂಗಳೂರಿಗೆ 27 ಪ್ರಯಾಣಿಕರನ್ನು ಕರೆದುಕೊಂಡು ಹೋಗತ್ತಿದ್ದ ಖಾಸಗಿ ಬಸ್ಸು ಮೂಡುಬಿದಿರೆ ಸಮೀಪದ ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ‌ ಶುಕ್ರವಾರ ರಾತ್ರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಹಲವು ಮಂದಿಗೆ ಗಾಯವಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ

Read More »

ಕಾರ್ಕಳ : ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

ಕಾರ್ಕಳ, ಜು.16: ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಮಿಯ್ಯಾರು ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಕಾರ್ಕಳ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಎಚ್.ಸಿ.ಪ್ರಶಾಂತ್ ಮೃತಪಟ್ಟವರು. ರಜೆಯಲ್ಲಿದ್ದ

Read More »

Karkala | ಬೆಳ್ಮಣ್: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ – ಯುವಕ ದಾರುಣ ಸಾವು

ಬೆಳ್ಮಣ್ : ಧಾರಾಕಾರ ಮಳೆ ಕಾರ್ಕಳದಲ್ಲಿ (Karkala) ಹಲವು ಅನಾಹುತಗಳನ್ನು ಸೃಷ್ಟಿಸಿದೆ. ನಿನ್ನೆ ರಾತ್ರಿ 9.30 ಹೊತ್ತಿಗೆ ಬೆಳ್ಮಣ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೃಹತ್ ಮರವೊಂದು ಧರೆಗುರುಳಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

Read More »

Rohit Reddy MLA | ಬಿ.ಎಲ್ ಸಂತೋಷ್ ಗೆ ಕಂಟಕವಾಗಿದ್ದ ತೆಲಂಗಾಣದ ಶಾಸಕರ ಕಾರು ಕಾರ್ಕಳದಲ್ಲಿ ಅಪಘಾತ – ಶೃಂಗೇರಿಗೆ ತೆರಳುತ್ತಿದ್ದ ಶಾಸಕರು ಅದೃಷ್ಟವಶಾತ್ ಪಾರು

ಕಾರ್ಕಳ, ಜೂ 24 : ಮಂಗಳೂರಿನಿಂದ ಶೃಂಗೇರಿ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣದ ಶಾಸಕ ಕ್ಯಾಪ್ಟನ್ ರೋಹಿತ್ ರೆಡ್ಡಿ (Rohit Reddy MLA) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು-

Read More »

ಮಂಗಳೂರು : ಅಭಿವೃದ್ಧಿಯ ಶತ್ರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವನಾಶವಾಗುತ್ತದೆ – ಪ್ರಧಾನಿ ಮೋದಿ

ಮಂಗಳೂರು, ಮೇ 3 : ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ಬಿಜೆಪಿ ಪರ ಪ್ರಚಾರ ನಡೆಸಲು ಇಂದು ಮೋದಿ ಮಂಗಳೂರಿನ ಮೂಲ್ಕಿಗೆ ಆಗಮಿಸಿದ್ದರು. ಮೋದಿಯವರನ್ನು ಕೇಸರಿ ಶಾಲು ಹೊದಿಸಿ, ಸ್ಮರಣಿಕೆ, ಗಣಪತಿ ವಿಗ್ರಹ,

Read More »

Karkala | ಹೈಓಲ್ಟೇಜ್ ಕ್ಷೇತ್ರವಾದ ಕಾರ್ಕಳ – ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಇಂದು ಹೆಬ್ರಿ ಚಲೋ: ಫೈರ್ ಬ್ರ್ಯಾಂಡ್ ಶಾಸಕ ರಾಜ ಸಿಂಗ್ ಠಾಕೂರ್ ಹಾಗೂ ಹತ್ಯೆಯಾದ ಹರ್ಷ ತಂದೆ, ತಾಯಿ , ಸಹೋದರಿ ಭಾಗಿ – ಮುತಾಲಿಕ್ ಬೆಂಬಲಿಸಿದ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ (Karkala) ಪಕ್ಷೇತರ ಸ್ಪರ್ಧಿಸಿದ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಪರ ಪ್ರಚಾರಾರ್ಥವಾಗಿ ಹೆಬ್ರಿ ಚಲೋ ಇಂದು (ಎ.8) ಸಂಜೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿಯಿಂದ ಉಚ್ಚಟನೆಗೊಂಡ ಹೈದರಾಬಾದ್ ಭಾಗ್ಯನಗರದ

Read More »

Karkala | ಕಾರ್ಕಳ : ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಊಟ ಬಡಿಸದಂತೆ ಪರಿಶಿಷ್ಟ ಜಾತಿಯ ಹಾಲಿ ಪುರಸಭಾ ಸದಸ್ಯೆ, ಮಾಜಿ ಅಧ್ಯಕ್ಷೆಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ – ಪುತ್ತೂರು ಮೂಲದ ಯುವ ನಾಯಕಿ ವಿರುದ್ಧ ಪ್ರಕರಣ ದಾಖಲು

ಕಾರ್ಕಳ, ಮಾ.17: ಪರಿಶಿಷ್ಟ ಜಾತಿಗೆ ಸೇರಿದ ಕಾರ್ಕಳ (Karkala) ಪುರಸಭಾ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ(42) ಎಂಬವರಿಗೆ ದೇವಸ್ಥಾನದಲ್ಲಿ ಊಟ ಬಡಿಸದಂತೆ ಮತ್ತು ಒಳಗೆ ಬಾರದಂತೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ

Read More »

ಮಾ 25ರೊಳಗೆ ಬಂಟ ಸಮುದಾಯಕ್ಕೆ ನಿಗಮ ಹಾಗೂ ಮೀಸಲಾತಿ ಘೋಷಿಸಿ – ತಪ್ಪಿದ್ದಲ್ಲಿ 20 ಕ್ಷೇತ್ರಗಳಲ್ಲಿ ಬಂಟ ಅಭ್ಯರ್ಥಿ ಕಣಕ್ಕೆ : ಜಾಗತಿಕ ಬಂಟರ ಸಂಘದ ಎಚ್ಚರಿಕೆ

ಉಡುಪಿ :  ಮಾರ್ಚ್ 25ರೊಳಗೆ ಬಂಟ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಘೋಷಿಸಬೇಕು ಮತ್ತು ಪ್ರಸ್ತುತ 2 ಬಿ ವರ್ಗದಲ್ಲಿರುವ ಮೀಸಲಾತಿಯನ್ನು 2 ಎ ವರ್ಗಕ್ಕೆ ಸೇರಿಸಬೇಕು, ಇಲ್ಲದಿದ್ದಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಬಂಟ

Read More »

Student Sucide : ಕಾರ್ಕಳ : ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Student Sucide : ಕಾರ್ಕಳ (Karkala) : ಅನಾರೋಗ್ಯದಿಂದ ಮನನೊಂದು ಕಾರ್ಕಳದ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ( college student) ಹಾಸ್ಟೆಲ್ ನ ಕೊಠಡಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ (Sucide) ಮಾಡಿಕೊಂಡ ಘಟನೆ ನಡೆದಿದೆ.

Read More »

Pramod Muthalik | ಆದಾಯವಿಲ್ಲದ ಬಿಜೆಪಿ ಮುಖಂಡರ ಹೆಸರಲ್ಲಿ ಬರೋಬ್ಬರಿ 67 ಎಕ್ರೆ ಆಸ್ತಿ ಖರೀದಿ – ಈಗ ಅದೇ ಸ್ಥಳ ಇಂಡಸ್ಟ್ರಿಯಲ್ ಎಸ್ಟೇಟ್ ಆಗಿ ಘೋಷಿಸುವ ಪ್ರಯತ್ನ : ಬೇನಾಮಿ ಆಸ್ತಿಯ ಹಿಂದೆ ಪ್ರಭಾವಿ ಸಚಿವರ ಕೈವಾಡ – ‘ಕಾರ್ಕಳದ ಆಸ್ತಿ ಬಗ್ಗೆ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ದಾಖಲಿಸಿದ್ದೇನೆ ಮುಖ್ಯಮಂತ್ರಿಗಳೇ ತನಿಖೆ ನಡೆಸಿ’ ಎಂದು ಸವಾಲು ಎಸೆದ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್

ಉಡುಪಿ, ಮಾ.3: ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೇನಾಮಿ ಹೆಸರಲ್ಲಿ ಬಿಜೆಪಿಯ ಮುಖಂಡ ದಂಪತಿಗಳು ಭಾರಿ ಪ್ರಮಾಣದ ಆಸ್ತಿ ಖರೀದಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ

Read More »
error: Content is protected !!