Category: ವೈರಲ್‌ ನ್ಯೂಸ್‌

Mithun Rai | ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲೀಮರು – ಮಿಥುನ್ ರೈ : ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಮುಖಂಡರು : ಪೇಜಾವರ ಶ್ರೀಗಳ ಹೇಳಿಕೆ ಪೋಸ್ಟರ್ ವೈರಲ್

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ (Mithun Rai) ನೀಡಿದ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಪೇಜಾವರ ವಿಶ್ವೇಶ

Read More »

Tejasvi Surya | ಅಣ್ಣಾಮಲೈ ಜೊತೆಗಿದ್ದ ತೇಜಸ್ವಿ ಸೂರ್ಯ ವಿಮಾನ ಎಕ್ಸಿಟ್ ಡೋರ್ ತೆರೆದ ಪ್ರಕರಣ : ಪ್ರಮಾದವಶಾತ್ ಘಟನೆ ಎಂದು ಸಂಸದನ ಬೆಂಬಲಕ್ಕೆ ನಿಂತ ಕೇಂದ್ರ ವಿಮಾನಯಾನ ಸಚಿವ – ಕಾನೂನು ಪ್ರಕಾರ ಇಂತಹ ಅಪರಾಧ ಮಾಡಿದ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ ಇದೆ, ಇಲ್ಲಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗಿದೆ ಎಂದ ವಿಪಕ್ಷಗಳು

ಹೊಸದಿಲ್ಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಇಂಡಿಗೋ ಏರ್‌ಲೈನ್ಸ್‌ನ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ‘ಪ್ರಮಾದವಶಾತ್’ ತೆರೆದಿದ್ದರು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

Read More »

Twins Died | 900ಕಿ.ಮೀ ಅಂತರದಲ್ಲಿ ಒಂದೇ ರೀತಿಯ ಅವಘಡದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಅವಳಿ ಸಹೋದರರು ನಿಧನ

ಜೈಸಲ್ಮೇರ್‌: ಅವಳಿ-ಜವಳಿ (Twins Died) ಮಕ್ಕಳು ಒಟ್ಟಿಗೆ ಜನಿಸುವುದು, ರೂಪದಲ್ಲಿ ಥೇಟ್‌ ಒಂದೇ ರೀತಿ ಇರುವುದು ಹೊಸತೇನಲ್ಲ. ಆದರೆ, ರಾಜಸ್ಥಾನ ಮೂಲದ ಅವಳಿ ಸಹೋದರರು ಸಾವಿನಲ್ಲೂ ‘ಸಾಮ್ಯತೆ’ ಮೆರೆದಿದ್ದಾರೆ! ಹೌದು, ಪರಸ್ಪರ 900 ಕಿ.ಮೀ.

Read More »

Roopesh Shetty | ಕೇರಳದ ಯುವಕ ಕರ್ನಾಟಕದಲ್ಲಿ ಬಿಗ್ ಬಾಸ್ ವಿನ್ನರ್ – ರೂಪೇಶ್ ಶೆಟ್ಟಿ ಗೆದ್ದ ಹಣವೆಷ್ಟು ಗೊತ್ತೇ..? ‘ಯಾರದ್ದೋ ಶ್ರಮಕ್ಕೆ ಇನ್ಯಾರೋ ಹೆಸರು’ ಬಿಗ್ ಬಾಸ್ ವೇದಿಕೆಯ ಹುಲಿವೇಷದ ಬಗ್ಗೆ ಬಿರುವೆರ್ ಕುಡ್ಲ ವಿಡಿಯೋ ಸ್ಪಷ್ಟನೆ

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ಬ್ರೇಕ್ ಬಿದ್ದಿದೆ. ತುಳುನಾಡಿನ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ವಿನ್ನರ್ ಆಗಿ

Read More »

Uppinangady Horse | ಉಪ್ಪಿನಂಗಡಿ: ಕುದುರೆಗೆ ಬಸ್ ಡಿಕ್ಕಿ – ಸ್ಥಳದಲ್ಲೇ ಕುದುರೆ ಸಾವು : ಸವಾರ ಸಚಿನ್ ಮೂಳೆಮುರಿತ – ಕುದುರೆಯ ಮೃತದೇಹ ಮಡಿಲಲ್ಲಿಟ್ಟುಕೊಂಡು ಬಿಕ್ಕಿಬಿಕ್ಕಿ ಅತ್ತ ಮಾಲಕರ ಪುತ್ರ ಸಮರ್

ಉಪ್ಪಿನಂಗಡಿ, ಡಿ.25: ಕುದುರೆಯೊಂದಕ್ಕೆ ಸರಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ (Uppinangady Horse) ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪೆದಮಲೆ ಎಂಬಲ್ಲಿ ರವಿವಾರ ನಡೆದಿದ್ದು, ಕುದುರೆ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಉದ್ಯಮಿ ಪಿಲಿಗೂಡು

Read More »

Kantara : ಭೂತಕೋಲವು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು – ನಟ‌ ಚೇತನ್ ವಿವಾದಾತ್ಮಕ ಟ್ವೀಟ್

ಬೆಂಗಳೂರು, ಅ19 : ಇತ್ತೀಚೆಗೆ ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ನಟ ಚೇತನ್ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.ಭೂತಾರಾಧನೆಯ ಬಗ್ಗೆ ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಭೂತಕೋಲವು

Read More »

Kerala Lottory : ಬಡವನ ಬದುಕಿನಲ್ಲಿ ಪವಾಡ : ಮಧ್ಯಾಹ್ನ ಖರೀದಿಸಿದ ಲಾಟರಿಗೆ ಸಂಜೆ 70 ಲಕ್ಷ ಜಾಕ್ ಪಾಟ್ – ಅದರ ಮಧ್ಯೆ ಬಂದಿತ್ತು ಮನೆ ಜಪ್ತಿ ನೊಟೀಸ್‌

ಕೊಲ್ಲಂ:  ಆತ ಮನೆ ಕಟ್ಟುವ ಸಲುವಾಗಿ ಬ್ಯಾಂಕಿನಿಂದ 7.5 ಲಕ್ಷ ಸಾಲ (Home Loan) ಮಾಡಿದ್ದ . ಅದರ ಕಂತು ಸರಿಯಾಗಿ ಕಟ್ಟಲಾಗದೇ ಅದರ ಕಂತು 9 ಲಕ್ಷ ತಲುಪಿತು. ಏತನ್ಮಧ್ಯೆ ಮನೆಯ ಜಪ್ತಿಯ

Read More »

Moral Policing : ಹಿಂದೂ ಯುವಕನ ಜತೆ ಬೈಕ್ ನಲ್ಲಿ ತೆರಳಿದ ಮುಸ್ಲಿಂ ಯುವತಿ – ತಂಡದಿಂದ ನೈತಿಕ ಪೊಲೀಸ್ ಗಿರಿ – ವಿಡಿಯೋ ವೈರಲ್

ದೇವನಹಳ್ಳಿ: ಯುವಕನ ಜತೆ ಅನ್ಯಕೋಮಿನ ಯುವತಿ ಹೋಗುತ್ತಿದ್ದಾಗ ನೈತಿಕ ಪೊಲೀಸ್​ಗಿರಿ (Moral Policing) ನಡೆಸಿರುವ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur)ನಗರದ ತೇರಿನ ಬೀದಿಯಲ್ಲಿ ನಡೆದ ಬಗ್ಗೆ ತಡವಾಗಿ  ವರದಿಯಾಗಿದೆ. ಘಟನೆ ನಾಲ್ಕು

Read More »

Pramod Muthalik | ಪರೇಶ್ ಮೇಸ್ತಾ, ಶರತ್ ಮಡಿವಾಳನ ಮನೆಯವರಿಗೆ ಆಶ್ವಾಸನೆ ಕೊಟ್ಟು ಮೋಸ ಮಾಡಿದಂತೆ ಪ್ರವೀಣ ನೆಟ್ಟಾರ್ ಮನೆಯವರಿಗೂ ಮಾಡಿದರೆ ಸಿಎಂ ಮುಖಕ್ಕೆ ಮಸಿ ಬಳಿಯುತ್ತೇವೆ – ಮುತಾಲಿಕ್

ಮಂಗಳೂರು: ಹತ್ಯೆಯಾದ ಉತ್ತರ ಕನ್ನಡದ ಪರೇಶ್ ಮೇಸ್ತಾ (Paresh Mestha), ದಕ್ಷಿಣ ಕನ್ನಡದ ಬಂಟ್ವಾಳದ ಶರತ್ ಮಡಿವಾಳನ(Sharath Madivala) ಮನೆಯವರಿಗೆ ಆಶ್ವಾಸನೆ ಕೊಟ್ಟು ಮಾಡಿದ ಮೋಸದಂತೆ ಪ್ರವೀಣ್ ನೆಟ್ಟಾರು (Praveen Nettar) ಮನೆಯವರಿಗೆ ಮೋಸ

Read More »

Mangalore – Bangalore Ghat Roads | ಘಾಟ್ ರಸ್ತೆಗಳ ಅವ್ಯವಸ್ಥೆಗೆ ಹೆದರಿ ವಿಮಾನ ಹತ್ತುತ್ತಿರುವ ಕರಾವಳಿಯ ಜನಪ್ರತಿನಿಧಿಗಳು..! ಮೋದಿ ಸಂಚಾರಕ್ಕೆ ಒತ್ತಾಯ

ಬೆಂಗಳೂರು: ಭಾರೀ ಮಳೆ, ನೆರೆ, ಭೂಕುಸಿತದಿಂದ ಬೆಂಗಳೂರು- ಮಂಗಳೂರು (Mangalore- Bangalore Ghat Road) ಸಂಪರ್ಕಿಸುವ ಶಿರಾಡಿ, ಚಾರ್ಮಾಡಿ ಘಾಟಿ (Ghat Roads) ಆಗಾಗ್ಗೆ ಹಾಳಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವುದು ಪ್ರಯಾಸಕರವಾಗಿದೆ. ಜನರ ಸಮಸ್ಯೆ

Read More »
error: Content is protected !!