Category: ಕ್ರೀಡೆ

Asia Cup | 8ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಭಾರತ : ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ – ಮಳೆಯಿಂದ ಗ್ರೌಂಡ್ ಸ್ವಚ್ಚ ಮಾಡಿದವರಿಗೆ ಬಹುಮಾನದ ಹಣ ಕೊಟ್ಟ ಸಿರಾಜ್

ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ (Asia Cup) ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಭಾರತ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ಈ ಮೂಲಕ 8

Read More »

Virat kohli | ಏಷ್ಯಾಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಅಬ್ಬರಿಸಿದ ‘ಟೀಂ ಇಂಡಿಯಾ’ – ದಿಗ್ಗಜರ ದಾಖಲೆ ಪುಡಿಗೈದ ಕಿಂಗ್ ಕೊಹ್ಲಿ

ಕೊಲೊಂಬೊ(ಸೆ.11) ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಹಲವು ದಾಖಲೆ ನಿರ್ಮಿಸಿದೆ. ವಿರಾಟ್ ಕೊಹ್ಲಿ (Virat kohli) ಹಾಗೂ ಕೆಎಲ್ ರಾಹುಲ್ ಶತಕದ ಅಬ್ಬರಕ್ಕೆ ದಿಗ್ಗಜರ ದಾಖಲೆ ಪುಡಿ

Read More »

Praveen Kumar ಭಾರತದ ಮಾಜಿ ಕ್ರಿಕೆಟರ್‌ ಪ್ರವೀಣ್‌ ಕುಮಾರ್‌ ಕಾರು ಅಪಘಾತ

ಮೀರತ್ (ಉತ್ತರಪ್ರದೇಶ): ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಮತ್ತು ಅವರ ಮಗ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಒಬ್ಬರಿಗೆ ಗಾಯವಾಗಿದೆ. ಅವರು ಪ್ರಯಾಣಿಸುತ್ತಿದ್ದ  ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಪೊಲೀಸರು

Read More »

KL Rahul : ಸತತ ವೈಫಲ್ಯಕ್ಕೆ ತುತ್ತಾಗಿರುವ ಖ್ಯಾತ ಕ್ರಿಕೆಟರ್‌ ಕೆಎಲ್ ರಾಹುಲ್ ಟೆಂಪಲ್‌ರನ್‌ – ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ  

KL Rahul : ಸುಬ್ರಹ್ಮಣ್ಯ: ಇತ್ತೀಚೆಗೆ ಸತತ ವೈಫಲ್ಯ ಕಾಣುತ್ತಿರುವ, ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಂಗಳೂರು ಮೂಲದ ಕೆ ಎಲ್ ರಾಹುಲ್ ‌ರವಿವಾರ ತುಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ

Read More »

Kambala | ನಿಷೇಧದ ತೂಗುಗತ್ತಿಯಲ್ಲಿ ಕಂಬಳ..! – ವಿಚಾರಣೆ ಪೂರ್ಣ ಶೀಘ್ರ ತೀರ್ಪು : ಸುಪ್ರೀಂ ಕೋರ್ಟಿನಲ್ಲಿ ಖ್ಯಾತ ವಕೀಲರನ್ನು ನೇಮಿಸಿ ಕಂಬಳ ಉಳಿಸಲು ಕೋಡಿಂಬಾಡಿ ಅಶೋಕ್‌ ಕುಮಾರ್‌ ರೈ ಹೋರಾಟ ಹೇಗಿತ್ತು ಗೊತ್ತೇ..?

ಮಾ 11 ಮತ್ತು 12 ರಂದು 37ನೇ ವರ್ಷದ ವಿಜಯ ವಿಕ್ರಮ ಜೋಡುಕರೆ ಕಂಬಳ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಅಹರ್ನಿಶಿಯಾಗಿ ನಡೆಯಲಿದ್ದು, ಇದಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಕಾಂಗ್ರೆಸ್‌ ಮುಖಂಡ ಅಶೋಕ್‌ ಕುಮಾರ್‌

Read More »

Uppinangady Kambala | ಮಾ.11 ಮತ್ತು 12 : ಕೋಡಿಂಬಾಡಿ ಅಶೋಕ್ ಕುಮಾರ್ ರೈ ಸಾರಥ್ಯದ 37ನೇ ವರ್ಷದ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ – ಲಕ್ಷಕ್ಕೂ ಮಿಕ್ಕಿ ಜನರು ಭಾಗಿಯಾಗುವ ನಿರೀಕ್ಷೆ

ಕಾಂಗ್ರೆಸ್ ಮುಖಂಡ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಸಾರಥ್ಯದ 37ನೇ ವರ್ಷದ ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳ ಮಾರ್ಚ್ 11 ರಂದು ಶನಿವಾರ ಉಪ್ಪಿನಂಗಡಿ (Uppinangady Kambala) ಕೂಟೇಲು ನೇತ್ರಾವತಿ ನದಿ

Read More »

Vedanth Madhavan | ನಟ ಮಾಧವನ್ ಪುತ್ರ ವೇದಾಂತ್ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ 7 ಪದಕ

ಹೊಸದಿಲ್ಲಿ: ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ (Vedanth Madhavan) ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2023 ರಲ್ಲಿ ಏಳು ಪದಕಗಳನ್ನು ಗೆದ್ದಿದ್ದಾರೆ. ವೇದಾಂತ್ ಟೂರ್ನಮೆಂಟ್ ನಲ್ಲಿ ಐದು ಚಿನ್ನದ

Read More »

KL Rahul Tulu Language | T-20 ಅತ್ಯುತ್ತಮ ಬ್ಯಾಟಿಂಗ್‌ : ‘ಬಾರೀ ಎಡ್ಡೆ ಗೊಬ್ಬಿಯʼ ಎಂದು ತುಳುವಿನಲ್ಲಿ ಸೂರ್ಯಕುಮಾರ್ ಗೆ ಶುಭಕೋರಿದ ಕೆ.ಎಲ್ ರಾಹುಲ್ – ರಾಹುಲ್ ಗೆ ತುಳುವಿನಲ್ಲೇ ರಿಪ್ಲೈ ಕೊಟ್ಟ ಯಾದವ್ ಪತ್ನಿ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಸೂರ್ಯಕುಮಾರ್‌ ಯಾದವ್‌ ಶ್ರೀಲಂಕಾ ವಿರುದ್ಧದ ಕೊನೆಯ T-20 ಪಂದ್ಯಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಹ ಆಟಗಾರ ಕೆ.ಎಲ್‌ ರಾಹುಲ್‌ ತುಳು

Read More »

Rishab Pant | ಭೀಕರ ರಸ್ತೆ ಅಪಘಾತ: ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಗಂಭೀರ – ಸಂಪೂರ್ಣ ಸುಟ್ಟು ಕರಕಲಾದ ಕಾರು

ಹೊಸದಿಲ್ಲಿ: ಭೀಕರ ರಸ್ತೆ ಅಪಘಾತದಲ್ಲಿ ಭಾರತದ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishab Pant) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಷಭ್ ಪಂತ್ ಶುಕ್ರವಾರ ಬೆಳಗ್ಗೆ ಉತ್ತರಾಖಂಡದಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಡಿವೈಡರ್‌ಗೆ

Read More »

FIFA WORLD CUP | 36 ವರ್ಷದ ಬಳಿಕ ಅರ್ಜೆಂಟೀನಾಕ್ಕೆ ಪುಟ್ಬಾಲ್ ಚಾಂಪಿಯನ್ ಶಿಪ್ – ಪಿಫಾ ಚಾಂಪಿಯನ್ ಶಿಪ್ ಮೂಲಕ ಮೆಸ್ಸಿ ಕನಸು ನನಸು : ಮೆಸ್ಸಿಗೆ ಚಿನ್ನದ ಬಾಲ್, ಎಂಬಾಪೆ ಗೆ ಚಿನ್ನದ ಬೂಟ್: ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ : ಇದು ಭಾರತೀಯರಿಗೆ ಸಂದ ಮೊದಲ ಗೌರವ

ಕತಾರ್ : 36 ವರ್ಷದ ಬಳಿಕ ವಿಶ್ವಕಪ್‌ ಗೆಲುವಿನೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳುವ ಕನಸನ್ನು ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್‌ ಮೆಸ್ಸಿ ನನಸನ್ನಾಗಿಸಿಕೊಂಡಿದ್ದಾರೆ. ತಾವು ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಎಂಬುದನ್ನು ಮತ್ತೊಮ್ಮೆ ಅಚ್ಚತ್ತಿ ಹೇಳಿದ

Read More »
error: Content is protected !!