Category: ಕ್ರೀಡೆ

Kambala | ನಿಷೇಧದ ತೂಗುಗತ್ತಿಯಲ್ಲಿ ಕಂಬಳ..! – ವಿಚಾರಣೆ ಪೂರ್ಣ ಶೀಘ್ರ ತೀರ್ಪು : ಸುಪ್ರೀಂ ಕೋರ್ಟಿನಲ್ಲಿ ಖ್ಯಾತ ವಕೀಲರನ್ನು ನೇಮಿಸಿ ಕಂಬಳ ಉಳಿಸಲು ಕೋಡಿಂಬಾಡಿ ಅಶೋಕ್‌ ಕುಮಾರ್‌ ರೈ ಹೋರಾಟ ಹೇಗಿತ್ತು ಗೊತ್ತೇ..?

ಮಾ 11 ಮತ್ತು 12 ರಂದು 37ನೇ ವರ್ಷದ ವಿಜಯ ವಿಕ್ರಮ ಜೋಡುಕರೆ ಕಂಬಳ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಅಹರ್ನಿಶಿಯಾಗಿ ನಡೆಯಲಿದ್ದು, ಇದಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಕಾಂಗ್ರೆಸ್‌ ಮುಖಂಡ ಅಶೋಕ್‌ ಕುಮಾರ್‌

Read More »

Uppinangady Kambala | ಮಾ.11 ಮತ್ತು 12 : ಕೋಡಿಂಬಾಡಿ ಅಶೋಕ್ ಕುಮಾರ್ ರೈ ಸಾರಥ್ಯದ 37ನೇ ವರ್ಷದ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ – ಲಕ್ಷಕ್ಕೂ ಮಿಕ್ಕಿ ಜನರು ಭಾಗಿಯಾಗುವ ನಿರೀಕ್ಷೆ

ಕಾಂಗ್ರೆಸ್ ಮುಖಂಡ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಸಾರಥ್ಯದ 37ನೇ ವರ್ಷದ ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳ ಮಾರ್ಚ್ 11 ರಂದು ಶನಿವಾರ ಉಪ್ಪಿನಂಗಡಿ (Uppinangady Kambala) ಕೂಟೇಲು ನೇತ್ರಾವತಿ ನದಿ

Read More »

Vedanth Madhavan | ನಟ ಮಾಧವನ್ ಪುತ್ರ ವೇದಾಂತ್ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ 7 ಪದಕ

ಹೊಸದಿಲ್ಲಿ: ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ (Vedanth Madhavan) ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2023 ರಲ್ಲಿ ಏಳು ಪದಕಗಳನ್ನು ಗೆದ್ದಿದ್ದಾರೆ. ವೇದಾಂತ್ ಟೂರ್ನಮೆಂಟ್ ನಲ್ಲಿ ಐದು ಚಿನ್ನದ

Read More »

KL Rahul Tulu Language | T-20 ಅತ್ಯುತ್ತಮ ಬ್ಯಾಟಿಂಗ್‌ : ‘ಬಾರೀ ಎಡ್ಡೆ ಗೊಬ್ಬಿಯʼ ಎಂದು ತುಳುವಿನಲ್ಲಿ ಸೂರ್ಯಕುಮಾರ್ ಗೆ ಶುಭಕೋರಿದ ಕೆ.ಎಲ್ ರಾಹುಲ್ – ರಾಹುಲ್ ಗೆ ತುಳುವಿನಲ್ಲೇ ರಿಪ್ಲೈ ಕೊಟ್ಟ ಯಾದವ್ ಪತ್ನಿ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಸೂರ್ಯಕುಮಾರ್‌ ಯಾದವ್‌ ಶ್ರೀಲಂಕಾ ವಿರುದ್ಧದ ಕೊನೆಯ T-20 ಪಂದ್ಯಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಹ ಆಟಗಾರ ಕೆ.ಎಲ್‌ ರಾಹುಲ್‌ ತುಳು

Read More »

Rishab Pant | ಭೀಕರ ರಸ್ತೆ ಅಪಘಾತ: ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಗಂಭೀರ – ಸಂಪೂರ್ಣ ಸುಟ್ಟು ಕರಕಲಾದ ಕಾರು

ಹೊಸದಿಲ್ಲಿ: ಭೀಕರ ರಸ್ತೆ ಅಪಘಾತದಲ್ಲಿ ಭಾರತದ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishab Pant) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಷಭ್ ಪಂತ್ ಶುಕ್ರವಾರ ಬೆಳಗ್ಗೆ ಉತ್ತರಾಖಂಡದಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಡಿವೈಡರ್‌ಗೆ

Read More »

FIFA WORLD CUP | 36 ವರ್ಷದ ಬಳಿಕ ಅರ್ಜೆಂಟೀನಾಕ್ಕೆ ಪುಟ್ಬಾಲ್ ಚಾಂಪಿಯನ್ ಶಿಪ್ – ಪಿಫಾ ಚಾಂಪಿಯನ್ ಶಿಪ್ ಮೂಲಕ ಮೆಸ್ಸಿ ಕನಸು ನನಸು : ಮೆಸ್ಸಿಗೆ ಚಿನ್ನದ ಬಾಲ್, ಎಂಬಾಪೆ ಗೆ ಚಿನ್ನದ ಬೂಟ್: ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ : ಇದು ಭಾರತೀಯರಿಗೆ ಸಂದ ಮೊದಲ ಗೌರವ

ಕತಾರ್ : 36 ವರ್ಷದ ಬಳಿಕ ವಿಶ್ವಕಪ್‌ ಗೆಲುವಿನೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳುವ ಕನಸನ್ನು ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್‌ ಮೆಸ್ಸಿ ನನಸನ್ನಾಗಿಸಿಕೊಂಡಿದ್ದಾರೆ. ತಾವು ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಎಂಬುದನ್ನು ಮತ್ತೊಮ್ಮೆ ಅಚ್ಚತ್ತಿ ಹೇಳಿದ

Read More »

FIFA WorldCup2022 | ಪಿಫಾ ಫೀವರ್ : ಎಸ್‌ಡಿಪಿಐ ಧ್ವಜ ಎಂದು ತಪ್ಪಾಗಿ ತಿಳಿದು ಪೋರ್ಚುಗಲ್‌ ಧ್ವಜ ಹರಿದ ಬಿಜೆಪಿ ಕಾರ್ಯಕರ್ತ : ರೊನಾಲ್ಡೋ ಅಭಿಮಾನಿಗಳಿಂದ ಹಿಗ್ಗಾಮುಗ್ಗ ಥಳಿತ

ಕೊಚ್ಚಿ (ನ.21): ಭಾರತದಲ್ಲಿ ಅತೀ ಹೆಚ್ಚು ಫುಟ್ಬಾಲ್ ಪ್ರೇಮಿಗಳಿರುವ ರಾಜ್ಯ ಎಂಬ ಕೀರ್ತಿಗೆ ಕೇರಳ ಸೇರಿದೆ. ಈ ಬಾರಿ ಫಿಫಾ ವರ್ಲ್ಡ್ ಕಪ್ (FIFA WorldCup2022) ಕತಾರ್‌ನಲ್ಲಿ ನಡೆಯುತ್ತಿದ್ದು ಮಾತ್ರವಲ್ಲ ಕೇರಳದಲ್ಲೂ ಕೂಡ ಫಿಫಾ

Read More »

T20 World Cup ; ಐಸಿಸಿ ಟಿ20 ವಿಶ್ವಕಪ್ 2022 : ಸೆಮಿಪೈನಲ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌ – ಸ್ಟಾರ್‌ ಆಟಗಾರನಿಗೆ ಅಭ್ಯಾಸ ಪಂದ್ಯದ ವೇಳೆ ಗಾಯ

T20 World Cup : ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಟೂರ್ನಿಯಲ್ಲಿ ಇನ್ನು ಮೂರು ಪಂದ್ಯಗಳಷ್ಟೇ ಬಾಕಿಯುಳಿದಿದೆ. ನವೆಂಬರ್ 10 ರಂದು ಅಡಿಲೆಡ್

Read More »

T20 World Cup : ದ. ಅಫ್ರಿಕಾವನ್ನು ಸೋಲಿಸಿದ ಕ್ರಿಕೆಟ್‌ ಶಿಶು ನೆದರ್ಲೆಂಡ್ಸ್ – ಹರಿಣಗಳು ಹೊರಕ್ಕೆ – ಭಾರತ ಸೆಮಿಫೈನಲ್‌ಗೆ : ಪಾಕಿಸ್ತಾನದ ಹಾದಿಯೂ ಸಲೀಸು

T20 World Cup : south Africa v/s Netharland: ಅಡಿಲೇಡ್: ಕ್ರಿಕೆಟ್ ನಲ್ಲಿ ಎನು ಬೇಕಾದರೂ ಆಗಬಹುದು. ಅದು ಅನಿಶ್ಚಿತತೆಗಳ ಆಟ ಎಂಬ ಕ್ಲೀಷೆಯೊಂದನ್ನು ಕ್ರಿಕೆಟ್ ಕಾಮೇಂಟೇಟರ್ ಗಳು ಅಗಾಗ ಹೇಳುತ್ತಿದ್ದರು. ಇನ್ನೊಂದು

Read More »

RCB ಹಾಗೂ ವಿರಾಟ್‌ ನ್ನು ಕಿಂಡಲ್‌ ಮಾಡಿದ ರೋಹಿತ್‌ ಅಭಿಮಾನಿಯನ್ನು ಕೊಂದ ಕೊಹ್ಲಿ ಫ್ಯಾನ್‌ – ದೇಶದಲ್ಲಿ #ArrestKohli ಟ್ರೆಂಡಿಂಗ್‌!

ಚೆನ್ನೈ: ವಿರಾಟ್‌ ಕೊಹ್ಲಿ ( Virat Kohli) ಹಾಗೂ ರೋಹಿತ್‌ ಶರ್ಮಾ ( Rohit Sharma) ಭಾರತೀಯ ಟೀಮ್‌ ನಲ್ಲಿ ಜತೆಯಾಗಿ ಆಡಿದರೂ, ಐಪಿಎಲ್‌ ನಲ್ಲಿ ಇವರಿಬ್ಬರು ಬೇರೆ ಬೇರೆ ತಂಡವನ್ನು ಪ್ರತಿನಿಧಿಸುತ್ತಾರೆ. ಇವರಿಬ್ಬರ

Read More »
error: Content is protected !!