Category: ವರದಿಗಳು

Arecanut | ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಕ್ರಮ ಸಾಗಾಟ ಮಾಡುತ್ತಿದ್ದ ಬರ್ಮಾ ಅಡಿಕೆ ವಶಕ್ಕೆ –

ಮಿಜೋರಾಂನಲ್ಲಿ ನಡೆದ ಗಡಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬರ್ಮಾ ಅಡಿಕೆಯನ್ನು (Arecanut) ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬರ್ಮಾದಿಂದ ಅಕ್ರಮವಾಗಿ ಅಡಿಕೆಯನ್ನು ಭಾರತಕ್ಕೆ ಸಾಗಿಸಲಾಗುತ್ತಿತ್ತು. ಅಸ್ಸಾಂ ರೈಫಲ್ಸ್‌ನ

Read More »

Pejavara Sri | ದೇವಸ್ಥಾನಗಳಿಗೆ ದೇಣಿಗೆ ನೀಡುವುದನ್ನು ನಿಲ್ಲಿಸಿ, ಆ ಹಣವನ್ನು ಅಗತ್ಯವಿರುವ ಜನರ ಕಲ್ಯಾಣಕ್ಕಾಗಿ ಬಳಕೆ ಮಾಡಿ : ಪೇಜಾವರ ಶ್ರೀ

ವಿಜಯಪುರ: ದೇಗುಲಗಳಿಗೆ ದೇಣಿಗೆ ನೀಡದೆ ಸಂಕಷ್ಟದಲ್ಲಿರುವವರ ನೆರವಿಗೆ ಉಪಯೋಗಿಸಿ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು (Pejavara Sri) ಮಂಗಳವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಿಗೆ ನೀಡಲಾಗುತ್ತಿರುವ ದೇಣಿಗೆ ಹಣ

Read More »

Sabarimala | ಶಬರಿಮಲೆಯ ಅರವಣ ಪ್ರಸಾದ ಏಲಕ್ಕಿಯಲ್ಲಿ ಅತಿಯಾದ ಕೀಟನಾಶಕ ಪತ್ತೆ : ತಯಾರಿಕೆ ಮತ್ತು ಮಾರಾಟಕ್ಕೆ ಹೈಕೋರ್ಟ್ ತಡೆ

ಕೊಚ್ಚಿ, ಜ 12 : ಶಬರಿಮಲೆ (Sabarimala) ದೇವಸ್ಥಾನದ ಅರವಣ ಪ್ರಸಾದ ತಯಾರಿಕೆ ಮತ್ತು ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದ ತಯಾರಿಕೆಗೆ ಬೇಕಾಗುವ ಏಲಕ್ಕಿಯಲ್ಲಿ ಅತಿಯಾದ ಕೀಟನಾಶಕ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.

Read More »

Belthangady | ಬೆಳ್ತಂಗಡಿಯಲ್ಲಿ 5 ಶಾಸಕರನ್ನು ನೋಡಿದ್ದೇನೆ ದೇವಸ್ಥಾನದಲ್ಲಿ ರಾಜಕೀಯ ಮಾಡಿದ ಇಂತಹ ಶಾಸಕರನ್ನು ಈ ವರೆಗೆ ನೋಡಿಲ್ಲ – ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ , ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಗಂಭೀರ ಆರೋಪ

ಬೆಳ್ತಂಗಡಿ: ಮುಜಾರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದಲ್ಲಿ ರಾಜಕೀಯ ನಡೆಯುತ್ತಿದೆ. 5 ಶಾಸಕರನ್ನು ನೋಡಿದ್ದೇನೆ ಈ ತರಹ ದೇವಸ್ಥಾನದಲ್ಲಿ ರಾಜಕೀಯ ಮಾಡಿದ ಶಾಸಕನ ನೋಡಿಲ್ಲ, ಮುಂದೆ

Read More »

Sabarimala | ಶಬರಿಮಲೆಗೆ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತ ಸಾಗರ : ದರ್ಶನ ಸಮಯ ಹೆಚ್ಚಿಸಲು ಸಾಧ್ಯವಿಲ್ಲ ಎಂದ ಪ್ರಧಾನ ತಂತ್ರಿ – ಕಾಲ್ತುಳಿತದಲ್ಲಿ ಮಕ್ಕಳಿಗೆ ಗಾಯ : ತಂತ್ರಿಗಳ ಅಪ್ಪಣೆ ಪಡೆದು ಒಂದು ಗಂಟೆ ಸಮಯ ಹೆಚ್ಚಿಸಿ ದಿನಕ್ಕೆ 90 ಸಾವಿರ ಭಕ್ತರಿಗೆ ಸೀಮಿತಗೊಳಿಸಿದ ಸಿಎಂ ಪಿಣರಾಯಿ

ಪಥನಂತಿಟ್ಟ: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆ (Sabarimala)ಯಲ್ಲಿ ಅಯ್ಯಪ್ಪ (Ayyappa Swamy) ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಹಿನ್ನಲೆಯಲ್ಲಿ ದರ್ಶನ ಸಮಯ ಹೆಚ್ಚಿಸಲು ಸಾಧ್ಯವಿಲ್ಲ ಎಂದು ತಂತ್ರಿಗಳು ನೀಡಿದ ಸಲಹೆಯಂತೆ ಸಿಎಂ ಪಿಣರಾಯಿ

Read More »

Ermai falls ಬೆಳ್ತಂಗಡಿ : ಸ್ನೇಹಿತರ ಜತೆ ಎಮಾ೯ಯಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

ಬೆಳ್ತಂಗಡಿ : ಮೋಜಿಗಾಗಿ ಸ್ನೇಹಿತರ ಜತೆ ಬೆಳ್ತಂಗಡಿ ತಾಲೂಕಿನಲ್ಲಿರುವ ಎಮಾ೯ಯಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು (ಡಿ.3) ನಡೆದಿದೆ. ಧಮ೯ಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ

Read More »

Kerala Beach | ಕೇರಳ: 50 ಮೀಟರ್ ಹಿಂದಕ್ಕೆ ಸರಿದ ಸಮುದ್ರ – ಮೀನುಗಾರರಿಗೆ ಸುನಾಮಿ ಭಯ

ಕೋಝಿಕೋಡ್(ಕೇರಳ): ಕೇರಳದ ಕೋಝಿಕೋಡ್ ನ ನೈನಂವಲಪ್ಪು ಸಮೀಪದ ಬೀಚ್ (Kerala Beach) ನಲ್ಲಿ ದಿಢೀರ್ ಆಗಿ ಘಟಿಸಿದ ಬೆಳವಣಿಗೆಯಲ್ಲಿ ಸಮುದ್ರದ ಅಲೆಗಳು 50 ಮೀಟರ್ ವರೆಗೆ ಹಿಂದಕ್ಕೆ ಸರಿದ ಘಟನೆ ನಡೆದಿದ್ದು, ಇದರ ವಿಡಿಯೋ

Read More »

Kantara : ಭೂತಕೋಲವು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು – ನಟ‌ ಚೇತನ್ ವಿವಾದಾತ್ಮಕ ಟ್ವೀಟ್

ಬೆಂಗಳೂರು, ಅ19 : ಇತ್ತೀಚೆಗೆ ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ನಟ ಚೇತನ್ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.ಭೂತಾರಾಧನೆಯ ಬಗ್ಗೆ ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಭೂತಕೋಲವು

Read More »

ದೀಪಾವಳಿ ಹಬ್ಬ : ಮಂಗಳೂರು – ಮುಂಬಯಿ ವಿಶೇಷ ರೈಲು ಘೋಷಣೆ | ಸಂಚಾರ ವೇಳಾಪಟ್ಟಿಯ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ನೋಡಿ

ಮುಂಬಯಿ, ಅ 16 : ದೀಪಾವಳಿ ಹಬ್ಬದ ಪ್ರಯುಕ್ತ ಮೂರು ವಿಶೇಷ ರೈಲನ್ನು ಘೋಷಿಸಿದೆ. ಪ್ರಯಾಣಿಕರ ಭಾರೀ ನೂಕುನುಗ್ಗಲು ಕಾರಣ ದೊಡ್ಡ ಸವಾಲುಗಳನ್ನು ತರುತ್ತದೆ. ಆದ್ದರಿಂದ, ಈ ಹೆಚ್ಚುವರಿ ಹೊರೆಯನ್ನು ನಿರ್ವಹಿಸಲು, ಭಾರತೀಯ ರೈಲ್ವೆಯು

Read More »

Accident : ಹಾಸನ : ಭೀಕರ ಅಪಘಾತ, ನಾಲ್ವರು ಮಕ್ಕಳು ಸಹಿತ 9 ಸಾವು ; ದೇವರ ದರ್ಶನ‌ ಮಾಡಿ ಮನೆ‌ಗೆ ಹಿಂತಿರುತ್ತಿದ್ದಾಗ ಘಟನೆ

ಹಾಸನ, ಅ 16 : ತಡರಾತ್ರಿಯ ಭೀಕರ ಅಪಘಾತದಲ್ಲಿ 9 ಜನ ಮೃತಪಟ್ಟ ಘಟ‌ನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಾಂಧಿ ನಗರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಡೆದಿದೆ. 5 ಮಕ್ಕಳು ಸೇರಿ

Read More »
error: Content is protected !!