Category: ರಾಜ್ಯ

ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ – 7 ಮನೆ 2 ವಾಹನ ಜಖಂ – ನಿಷೇದಾಜ್ಞೆ ಜಾರಿ

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ (Eid Milad Procession) ವೇಳೆ ಕಲ್ಲು ತೂರಾಟ (Stone Pelting) ನಡೆಸಿರುವ ಘಟನೆ ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಶಾಂತಿನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಗಲಭೆ

Read More »

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

ಹಿಂದೂ ಬಾಂಧವರು ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಸರಕಾರವನ್ನು ಅವಲಂಬಿಸಿಕೊಂಡಿದ್ದಾರೆ, ಆದರೆ ಒಂದು ಜನಾಂಗವು ತಮಗೆ ಬೇಕಾದುದೆಲ್ಲವನ್ನೂ ಸರಕಾರದಿಂದ ಮಾಡಿಸಿಕೊಳ್ಳುತ್ತದೆ. ಅಧಿಕಾರದಲ್ಲಿ ಹಿಂದೂಗಳಿದ್ದರು ಕೂಡ ಈ ಜನರ ವಿಚಾರಕ್ಕನುಸಾರವಾಗಿಯೇ ಸರಕಾರ ಕಾರ್ಯಾಚರಿಸುತ್ತದೆ. ನಮ್ಮ ದೇಶವು ಯಾವುದೇ

Read More »

Soujanya Case | ಸೌಜನ್ಯ ಪ್ರಕರಣದ ಸಿಬಿಐ ವಕೀಲ ಶಿವಾನಂದ ಪೆರ್ಲರ ಸಾವಿನ ಖರ್ಚು ನನ್ನದೇ – ಪೋಸ್ಟ್ ಹಾಕಿದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ (Soujanya Case) ಸಿಬಿಐ ಪರ ವಾದಿಸಿದ ವಕೀಲರ ವಿರುದ್ಧ ಪೋಸ್ಟ್ ಹಾಕಿದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನವಾಗಿದೆ. ಸಿಬಿಐ ಪರ ವಾದಿಸಿದ ವಕೀಲರಾದ ಶಿವಾನಂದ ಪೆರ್ಲರ ಸಾವಿನ ಖರ್ಚು ನನ್ನದೆ ,

Read More »

Board Exam ಒಂಬತ್ತನೇ ತರಗತಿ, ಪ್ರಥಮ ಪಿಯುಗೆ ಬೋರ್ಡ್‌ ಪರೀಕ್ಷೆ: ಶಿಕ್ಷಣ ಇಲಾಖೆ ನಿರ್ಣಯ

ಬೆಂಗಳೂರು: ಐದು ಮತ್ತು 8ನೇ ತರಗತಿ ಮಾದರಿಯಲ್ಲೇ 9ನೇ ತರಗತಿಗೂ ಮೌಲ್ಯಾಂಕನ ಪರೀಕ್ಷೆ ಹಾಗೂ ಪ್ರಥಮ ಪಿಯುಸಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ,

Read More »

ರಾಜ್ಯದ ಎಲ್ಲ ಸಬ್ ರಿಜಿಸ್ಟಾರ್ ಕಚೇರಿಗಳ ಕೆಲಸದ ಅವಧಿ ವಿಸ್ತರಣೆ: ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಓಪನ್

ಉಡುಪಿ, ಸೆ.23: ರಾಜ್ಯ ಸರ್ಕಾರವು ನೋಂದಣಿ ಮತ್ತು ಮುದ್ರಾಂಕ‌ ಇಲಾಖೆಯ ಕಚೇರಿಯ ಸಮಯವನ್ನು ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ನೋಂದಣಿ ಮತ್ತು ಮುದ್ರಾಂಕ‌ ಇಲಾಖೆಯ ಕಚೇರಿಗಳಲ್ಲಿ(Sub Registrar Office) ಜನಸಂದಣೆ ಹೆಚ್ಚಿರುವ ಕಾರಣ ಸಾರ್ವಜನಿಕರ

Read More »

ಚೈತ್ರಾ ಅಂಡ್‌ ಟೀಮ್‌ ಗೆ ಇನ್ನು 15 ದಿನ ನ್ಯಾಯಾಂಗ ಬಂಧನ – ಮತ್ತೆ ಕೋರ್ಟಿನಲ್ಲಿ ಕಣ್ಣೀರು ಸುರಿಸಿದ ಫೈರ್‌ ಬ್ರ್ಯಾಂಡ್‌ – ಈ ಬಾರಿ ಕಾರಣವೇನು ಗೊತ್ತೇ ?

ಉದ್ಯಮಿಗೆ ಐದು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ (Chaitra Kundapura) ಮತ್ತು ಇತರೆ ಆರು ಮಂದಿ ಆರೋಪಿಗಳನ್ನು ಅಕ್ಟೋಬರ್ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ (Bangalore)

Read More »

ಚೈತ್ರಾ ಗ್ಯಾಂಗ್‌ ಕಸ್ಟಡಿ ಅವಧಿ ಮುಕ್ತಾಯ – ಇಂದು ಮತ್ತೆ ಕೋರ್ಟಿಗೆ ; ವಂಚನೆಯ ಬಹುತೇಕ ಹಣ ಸಿಸಿಬಿ ವಶ – ಜಪ್ತಿಯಾದ ಒಟ್ಟು ಮೊತ್ತ ಎಷ್ಟು ಗೊತ್ತೇ

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಬೈಂದೂರು ಕ್ಷೇತ್ರದ MLA ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ ತನಿಖೆಯಲ್ಲಿ ಸಿಸಿಬಿ ಪೊಲೀಸರು ಮಹತ್ವದ ಬೆಳವಣಿಗೆ ಸಾಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಚೈತ್ರಾ ಕುಂದಾಪುರ,

Read More »

Blood slits on Student hands ಉತ್ತರ ಕನ್ನಡದ ಶಾಲೆಯೊಂದರ 14 ವಿದ್ಯಾರ್ಥಿನಿಯರ ಕೈಯ ಮೇಲೆ ರಕ್ತ ಬರುವಂತೆ ಸೀಳಿಕೊಂಡ ಗುರುತು ! ಏನಿದರ ಹಿಂದಿನ ಮರ್ಮ ?

ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ಕೈಗೆ ಬರೆ ಹಾಕಿಸಿಕೊಂಡ ವಿದ್ಯಾರ್ಥಿನಿಯರಲ್ಲಿ ವಿಚಾರಣೆ ನಡೆಸಿ ಈ ಬಗ್ಗೆ ಪ್ರಶ್ನಿಸಿದಾಗ ಮನೆಯಲ್ಲಿ ಕೆಲಸ ಮಾಡುವಾಗ, ಬೆಕ್ಕಿನ ಉಗುರು ಪರಚಿರುವುದು, ಗುಲಾಬಿ ಹೂವನ್ನು ಕೊಯ್ಯಲು ಹೋಗುವಾಗ ಗಿಡದ ಮುಳ್ಳು ತಾಗಿರುವುದು ಹೀಗೆ ವಿವಿಧ ಕಾರಣಗಳನ್ನು ಮಹಿಳಾ ಪೊಲೀಸರಿಗೆ ನೀಡಿದ್ದರೆನ್ನಲಾಗಿದೆ.

Read More »

Chaitra Kundapura Halasri Ticket Deal ಅಭಿನವ ಹಾಲವೀರಪ್ಪ ಸ್ವಾಮೀಜಿ ಬಂಧನದ ಟಿಕೆಟ್‌ ವಂಚನೆ ಪ್ರಕರಣದಲ್ಲಿ ನಡೆಯಿತು ಮಹತ್ವದ ಬೆಳವಣಿಗೆ

ಹಾಲಶ್ರೀ ಸ್ವಾಮೀಜಿ ನಮಗೆ ಎರಡು ವರ್ಷಗಳಿಂದ ಪರಿಚಯ. ಕೆಲವು ದಿನಗಳ ಹಿಂದಷ್ಟೇ ನನ್ನ ಪತಿಯ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದರು. ಅವರ ಮಧ್ಯೆ ಇರುವ ಹಣದ ವ್ಯವಹಾರದ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ

Read More »

ಜಿಲ್ಲಾ ಉಸ್ತುವಾರಿ ಸಚಿವರನ್ನು ದಿಢೀರ್ ಭೇಟಿಯಾಗಿ ‌ 3 ಬೇಡಿಕೆಯಿಟ್ಟ ಸೌಜನ್ಯ ತಾಯಿ ಕುಸುಮಾವತಿ

ಮಂಗಳೂರು: 11 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ, ಉಜಿರೆಯ ಎಸ್‌ ಡಿ ಎಂ ಕಾಲೇಜ್‌ ವಿದ್ಯಾರ್ಥಿನಿ ಕು ಸೌಜನ್ಯ ಪ್ರಕರಣದ ಮರು ತನಿಖೆ ನಡೆಸಬೇಕು, ಈ ಹಿಂದೆ

Read More »
error: Content is protected !!