Category: ರಾಜಕೀಯ

ರಾಜ್ಯದ ಎಲ್ಲ ಸಬ್ ರಿಜಿಸ್ಟಾರ್ ಕಚೇರಿಗಳ ಕೆಲಸದ ಅವಧಿ ವಿಸ್ತರಣೆ: ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಓಪನ್

ಉಡುಪಿ, ಸೆ.23: ರಾಜ್ಯ ಸರ್ಕಾರವು ನೋಂದಣಿ ಮತ್ತು ಮುದ್ರಾಂಕ‌ ಇಲಾಖೆಯ ಕಚೇರಿಯ ಸಮಯವನ್ನು ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ನೋಂದಣಿ ಮತ್ತು ಮುದ್ರಾಂಕ‌ ಇಲಾಖೆಯ ಕಚೇರಿಗಳಲ್ಲಿ(Sub Registrar Office) ಜನಸಂದಣೆ ಹೆಚ್ಚಿರುವ ಕಾರಣ ಸಾರ್ವಜನಿಕರ

Read More »

ಚೈತ್ರಾ ಅಂಡ್‌ ಟೀಮ್‌ ಗೆ ಇನ್ನು 15 ದಿನ ನ್ಯಾಯಾಂಗ ಬಂಧನ – ಮತ್ತೆ ಕೋರ್ಟಿನಲ್ಲಿ ಕಣ್ಣೀರು ಸುರಿಸಿದ ಫೈರ್‌ ಬ್ರ್ಯಾಂಡ್‌ – ಈ ಬಾರಿ ಕಾರಣವೇನು ಗೊತ್ತೇ ?

ಉದ್ಯಮಿಗೆ ಐದು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ (Chaitra Kundapura) ಮತ್ತು ಇತರೆ ಆರು ಮಂದಿ ಆರೋಪಿಗಳನ್ನು ಅಕ್ಟೋಬರ್ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ (Bangalore)

Read More »

ಚೈತ್ರಾ ಗ್ಯಾಂಗ್‌ ಕಸ್ಟಡಿ ಅವಧಿ ಮುಕ್ತಾಯ – ಇಂದು ಮತ್ತೆ ಕೋರ್ಟಿಗೆ ; ವಂಚನೆಯ ಬಹುತೇಕ ಹಣ ಸಿಸಿಬಿ ವಶ – ಜಪ್ತಿಯಾದ ಒಟ್ಟು ಮೊತ್ತ ಎಷ್ಟು ಗೊತ್ತೇ

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಬೈಂದೂರು ಕ್ಷೇತ್ರದ MLA ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ ತನಿಖೆಯಲ್ಲಿ ಸಿಸಿಬಿ ಪೊಲೀಸರು ಮಹತ್ವದ ಬೆಳವಣಿಗೆ ಸಾಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಚೈತ್ರಾ ಕುಂದಾಪುರ,

Read More »

Chaitra Kundapura Halasri Ticket Deal ಅಭಿನವ ಹಾಲವೀರಪ್ಪ ಸ್ವಾಮೀಜಿ ಬಂಧನದ ಟಿಕೆಟ್‌ ವಂಚನೆ ಪ್ರಕರಣದಲ್ಲಿ ನಡೆಯಿತು ಮಹತ್ವದ ಬೆಳವಣಿಗೆ

ಹಾಲಶ್ರೀ ಸ್ವಾಮೀಜಿ ನಮಗೆ ಎರಡು ವರ್ಷಗಳಿಂದ ಪರಿಚಯ. ಕೆಲವು ದಿನಗಳ ಹಿಂದಷ್ಟೇ ನನ್ನ ಪತಿಯ ಸಹೋದರನ ಮನೆಯಲ್ಲಿ ಉಳಿದುಕೊಂಡಿದ್ದರು. ಅವರ ಮಧ್ಯೆ ಇರುವ ಹಣದ ವ್ಯವಹಾರದ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ

Read More »

ಜಿಲ್ಲಾ ಉಸ್ತುವಾರಿ ಸಚಿವರನ್ನು ದಿಢೀರ್ ಭೇಟಿಯಾಗಿ ‌ 3 ಬೇಡಿಕೆಯಿಟ್ಟ ಸೌಜನ್ಯ ತಾಯಿ ಕುಸುಮಾವತಿ

ಮಂಗಳೂರು: 11 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ, ಉಜಿರೆಯ ಎಸ್‌ ಡಿ ಎಂ ಕಾಲೇಜ್‌ ವಿದ್ಯಾರ್ಥಿನಿ ಕು ಸೌಜನ್ಯ ಪ್ರಕರಣದ ಮರು ತನಿಖೆ ನಡೆಸಬೇಕು, ಈ ಹಿಂದೆ

Read More »

Prakash Raj ನಟ ಪ್ರಕಾಶ್‌ ರಾಜ್‌ ದೂರು – ವಿಕ್ರಮ್ ಟಿ.ವಿ ಚಾನೆಲ್ ವಿರುದ್ದ ಎಫ್‌ಐಆರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪ್ರಭಲ ಸಮರ್ಥಕರಾಗಿರುವ ಮಹೇಶ್‌ ವಿಕ್ರಮ ಹೆಗ್ಡೆ (Mahesh Vikram Hegde ) ಸಾರಥ್ಯದ ವಿಕ್ರಮ್‌ ಟಿವಿ ಯೂಟ್ಯೂಬ್‌ ಚಾನೆಲ್‌ (Vikram Tv) ವಿರುದ್ದ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಪ್ರಕರಣ

Read More »

ಚೈತ್ರಾ ಕುಂದಾಪುರ ಟಿಕೆಟ್‌ ಡೀಲ್‌ – ಕೊನೆಗೂ ಸಿಸಿಬಿ ಬಲೆಗೆ ಬಿದ್ದ ವಂಚಕ ಹಾಲಶ್ರೀ ಸ್ವಾಮೀಜಿ – ಬಾಯಿ ಬಿಡ್ತಾನ ದೊಡ್ಡ ದೊಡ್ಡವರ ಹೆಸರು

ಸೆ 10 ರಂದು ರಾತ್ರಿ ಪ್ರಕರಣದ ಎ 1 ಆರೋಪಿ ಚೈತ್ರಾ ಕುಂದಾಪುರ ಹಾಗೂ ಇತರ ಸಹಚರರನ್ನು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು. ಮರುದಿನ ಹಾಲಶ್ರೀ ಸ್ವಾಮೀಜಿ ಹೊರತುಪಡಿಸಿ ಉಳಿದ ಎಲ್ಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೇ ಹಾಲಶ್ರೀಯ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಇನ್ನು ಸಿಸಿಬಿ ಕಸ್ಟಡಿಯಲ್ಲಿದ್ದ ಚೈತ್ರಾ ಕುಂದಾಪುರ ಸ್ವಾಮೀಜಿ ಬಂಧನವಾದರೇ ದೊಡ್ಡ ದೊಡ್ಡವರ ಹೆಸರು ಬಾಯ್ಬಿಡುತ್ತರೇ ಅಂದಿದ್ದಳು.

Read More »

BJP MLA Ticket | ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಮತ್ತೊಬ್ಬರಿಗೆ ಪಂಗನಾಮ ..! ಅಮಿತ್ ಶಾ ಪರಿಚಯವಿದೆಯೆಂದು ಸಮೀಕ್ಷೆ ಹೆಸರಲ್ಲೇ ಟೋಪಿ

ಈಗಾಗಲೇ ರಾಜ್ಯದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಎಲ್​ಎ ಚುನಾವಣೆಗೆ ಬಿಜೆಪಿ ಟಿಕೆಟ್​ (BJP MLA Ticket) ಗಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಅದರ ಬೆನ್ನಲ್ಲೇ ಇದೀಗ ಅದೇ

Read More »

Obscene Video | ತೀರ್ಥಹಳ್ಳಿಯ ಪ್ರಭಾವಿ ನಾಯಕರ ಆಪ್ತರ ಅಶ್ಲೀಲ ವಿಡಿಯೋ ವೈರಲ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಶ್ಲೀಲ ವಿಡಿಯೋಗಳು (Obscene Video) ಹೆಚ್ಚಾಗಿ ವೈರಲ್​ ಆಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಶ್ಲೀಲ ವಿಡಿಯೋಗಳು ವೈರಲ್​ ಆಗಿ ಕೇಸ್​ ಕೂಡ ದಾಖಲಾಗಿದ್ದವು. ಇದೀಗ ಮತ್ತೊಂದು ಅಶ್ಲೀಲ

Read More »

Chaithra Kundapura | ಟಿಕೇಟ್ ಗಿಂತ ಮುನ್ನ ರಾಜ್ಯ ಬಿಜೆಪಿ ಕಚೇರಿಯ ಸಮೀಕ್ಷೆಯಲ್ಲೂ ನಾಮ ಹಾಕಿಕೊಂಡರೇ ಗೋವಿಂದ ಬಾಬು ಪೂಜಾರಿ..? ಚೈತ್ರ ಬಂಧನವಾಗುತ್ತಿದ್ದಂತೆ ತಾರಕ್ಕಕ್ಕೇರಿದೆ ಬಲಪಂಥೀಯ ಸೋಷಿಯಲ್ ಮಿಡಿಯಾ ತಂಡದ ‘ಜಡೆ ಜಗಳ’..! ರಾಷ್ಟ್ರಮಟ್ಟದಲ್ಲೇ ಅಲ್ಲೋಲ ಕಲ್ಲೋಲವಾಗಲಿದೆ ಈ ತನಿಖೆ

ಬೆಂಗಳೂರು: ಬೈಂದೂರು ಬಿಜೆಪಿ ಟಿಕೇಟ್ ಆಕಾಂಕ್ಷಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 5 ಕೋಟಿ ರೂ. ವಂಚಿಸಿರುವ ಆರೋಪದ ಮೆರೆಗೆ ಪ್ರಚೋದನಾಕಾರಿ ಹಿಂದೂತ್ವ ಭಾಷಣಕಾರ್ತಿ ಚೈತ್ರಾ

Read More »
error: Content is protected !!