ಧರ್ಮಸ್ಥಳ : ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವಿಸಿದ ಇಬ್ಬರ ವಶ – 5 ಟೆಟ್ರಾ ಪ್ಯಾಕೆಟ್‌ ಮದ್ಯ, ಪ್ಲಾಸ್ಟಿಕ್‌ ಗ್ಲಾಸ್‌, ನೀರಿನ ಖಾಲಿ ಬಾಟಲಿ ಜಪ್ತಿ

ಸರಕಾರಿ ಗುಡ್ಡ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಮದ್ಯ ಸೇವನೆ ಮಾಡುತ್ತಿದ್ದಾಗ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಸೆ 3 ರಂದು ಸಂಜೆ ನಡೆದಿದೆ. ಬೆಳ್ತಂಗಡಿ ನಿವಾಸಿಗಳಾದ ಲೋಕೇಶ

Read More »

ಚುನಾವಣೆ ವೇಳೆ ಬ್ಯಾಟಿನ ಡಿಪಿ ಹಾಕಿದವರ ಸ್ಕ್ರೀನ್ ಶಾಟ್ ನನ್ನಲ್ಲಿದೆ : ಪುತ್ತೂರು ಶಾಸಕ ಅಶೋಕ್‌ ರೈ

ಪುತ್ತೂರು : ಆ 3 : ” ಗೆದ್ದ ಬಳಿಕ ಅನೇಕರು ಬಂದು ಅಶೋಕಣ್ಣ ನಿಮ್ಮ ಪರ ನಾವು ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ, ಅದರಲ್ಲಿ ಕೆಲವರು ಚುನಾವಣೆ ಮುಗಿಯುವ ತನಕವೂ ಬ್ಯಾಟಿನದ್ದೇ ಡಿಪಿ

Read More »

Heart Attack : ಮಂಗಳೂರು : ಹೃದಯಘಾತಕ್ಕೆ ಯುವ ಪೊಲೀಸ್‌ ಸಿಬಂದಿ ಮೃತ್ಯು

ಮಂಗಳೂರು : ಇತ್ತೀಚೆಗೆ ಯುವಕರು ಹೃದಯಘಾತಕ್ಕೆ ತುತ್ತಾಗಿ ಮೃತಪಡುತ್ತಿರುವ ಘಟನೆಗಳು ಹೆಚ್ಚಾಗಿವೆ. ಅದರಲ್ಲೂ ಪೊಲೀಸ್‌ ಇಲಾಖೆಯಂತಹ ಸದೃಢ ದೇಹ ಆರೋಗ್ಯ ಬಯಸುವ ಇಲಾಖೆಯ ಸಿಬಂದಿಗಳು ಹೃದಯಘಾತಕ್ಕೆ ತುತ್ತಾಗುತ್ತಿರುವುದು ಕಂಡು ಬರುತ್ತಿವೆ. ಮಂಗಳೂರು ನಗರ ಶಶಸ್ತ್ರ

Read More »

ಬಾಲಿವುಡ್‌ ಲೇಡಿ ಸೂಪರ್‌ ಸ್ಟಾರ್ ಶ್ರೀ ದೇವಿ ಸಾವು ಸಹಜ ಸಾವಲ್ಲ … ಕೊನೆಗೂ ಮೌನ ಮುರಿದ ಪತಿ ಬೋನಿ ಕಪೂರ್‌

ಐದು ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ಹಿಂದಿ ಸಿನಿ ರಂಗದ ಸಕ್ಸಸ್ ಫುಲ್‌ ‌ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಅವರ ಪತಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಮೌನ ಮುರಿದಿದ್ದಾರೆ. ಶ್ರೀದೇವಿ ಸಾವಿನ

Read More »

ಸುಳ್ಯ : ಕಾಡಿನಲ್ಲಿ ಸಿಕ್ಕ ಹಣ್ಣನ್ನು ಜ್ಯೂಸ್‌ ಮಾಡಿ ಕುಡಿದ ಮಹಿಳೆ ಮೃತ್ಯು

ಕಾಡಿನಲ್ಲಿ ಸಿಕ್ಕ ಹಣ್ಣನ್ನು ಜ್ಯೂಸ್‌ ಮಾಡಿ ಕುಡಿದ ಮಹಿಳೆ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ನಡೆದಿದೆ. ಅಮರಪಡ್ನೂರು ಗ್ರಾಮದ ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ (35ವ.) ಮೃತಪಟ್ಟ

Read More »

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

ಮಹಿಳಾ ಪೊಲೀಸ್‌ ಸಿಬಂದಿಯನ್ನು ಹತ್ಯೆಗೈದು, ಎರಡು ವರ್ಷಗಳ ಕಾಲ ಆಕೆ ನಾಪತ್ತೆಯಾಗಿದ್ದಳೆಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ ದುಷ್ಕರ್ಮಿಯನ್ನು ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಯಾದ ಪೊಲೀಸ್‌ ಸಿಬಂದಿಗೆ ನಕಲಿ ಪ್ರಿಯಕರನೊಬ್ಬನನ್ನು ಸೃಷ್ಟಿಸಿದ ಆರೋಪಿಯು

Read More »

ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ

ಪುತ್ತೂರು: ನಮ್ಮ ವ್ಯಕ್ತಿತ್ವದಲ್ಲಿ ನಾವು ಮಾಡಿಕೊಳ್ಳುವ ಸಣ್ಣ ಪುಟ್ಟ ಬದಲಾವಣೆಗಳು ದೊಡ್ಡ ದೊಡ್ಡ ಪರಿಣಾಮಗಳಿಗೆ ಕಾರಣೀಭೂತವಾಗುತ್ತವೆ. ನಮ್ಮಿಂದಾಗಿ ಉಂಟಾಗಬಹುದಾದ ಧನಾತ್ಮಕ ಕಾರ್ಯಗಳು ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಷ್ಟಿçÃಯ ಸೇವಾ ಯೋಜನೆಯು ವ್ಯಕ್ತಿ

Read More »

ಧರ್ಮಸ್ಥಳ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತನಗರ : ಘೋಷಣಾ ಫಲಕ ಅನಾವರಣಗೊಳಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ ಧರ್ಮಸ್ಥಳ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ನಡೆದ

Read More »

Google Map : ಗೂಗಲ್ ಮ್ಯಾಪ್ ನೋಡಿ ಚಲಾಯಿಸುವಾಗ ನದಿಗೆ ಬಿದ್ದ ಕಾರು ! ಇಬ್ಬರು ವೈದ್ಯರು ಮೃತ್ಯು ; ಈ ದುರಂತದ ಬಳಿಕ ಮ್ಯಾಪ್‌ ಬಳಕೆದಾರರಿಗೆ ಪೊಲೀಸ್‌ ಇಲಾಖೆ ಹೊರಡಿಸಿದ ಅಗತ್ಯ ಸಲಹೆಗಳ ಮಾಹಿತಿ ಇಲ್ಲಿದೆ

ತಮಗೆ ಗೊತ್ತಿಲ್ಲದ ಊರಿಗೆ ಅಥಾವ ಅಪರಿಚಿತ ರಸ್ತೆಯಲ್ಲಿ ಪ್ರಯಾಣಿಸುವ ಸಂದರ್ಭ ಹಿಂದೆಯೆಲ್ಲ ದಾರಿಹೋಕರಲ್ಲಿಯೂ, ರಸ್ತೆಯ ಇಕ್ಕೆಲಾಗಳಲ್ಲಿ ಇರುವ ಮನೆ ಅಥಾವ ಅಂಗಡಿಗಳಲ್ಲಿ ದಾರಿ ಕೇಳುವ ಪರಿಪಾಠ ಚಾಲಕರು ಇಟ್ಟುಕೊಂಡಿದ್ದರು. ಆದರೇ ಗೂಗಲ್‌ ಮ್ಯಾಪ್‌ ಎಂಬ

Read More »

Massive job fair ಅ.6 ಮತ್ತು 7: ಆಳ್ವಾಸ್‌ʼನ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ 204 ಕಂಪೆನಿಗಳು, ಸಿಗಲಿದೆ ಸಾವಿರಾರು ಉದ್ಯೋಗ : ಪುತ್ತೂರಿನಿಂದ ತೆರಳುವವರಿಗೆ ಶಾಸಕರಿಂದ ಉಚಿತ ಬಸ್ಸು ಸೌಲಭ್ಯ

ಪುತ್ತೂರು: ಅ. 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದ ಲಾಭವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಯುವತಿಯರು ಪಡೆದುಕೊಳ್ಳಬೇಕು. ಇದಕ್ಕಾಗಿ ಈ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ

Read More »
error: Content is protected !!