Category: ಬಂಟ್ವಾಳ

ಅಬಕಾರಿ ಕಾಯ್ದೆ ಪ್ರಕರಣ : ವಿಟ್ಲ, ಸುಳ್ಯದಲ್ಲಿ ಇಬ್ಬರ ಬಂಧನ

ಬಂಟ್ವಾಳ, ಸುಳ್ಯ, ಮಾ‌ 22 : ಅಬಕಾರಿ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ವಿಟ್ಲ ಹಾಗೂ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ತಲಾ ಒಬ್ಬನನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ

Read More »

Ramanath Rai | ನಾನು ಶಾಸಕನಾದರೆ ಬಂಟ್ವಾಳ ಕ್ಷೇತ್ರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಅಂಡರ್ ಆರ್ಮ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡ್ತೇನೆ : ನನ್ನ ಅವಧಿಯ ಬಂಟ್ವಾಳ ಒಳಚರಂಡಿ ಯೋಜನೆ ಇನ್ನೂ ಪೂರ್ತಿಯಾಗಿಲ್ಲ : ರಮಾನಾಥ ರೈ

ವಿಟ್ಲ: ಬಿಜೆಪಿಯ ಭರವಸೆಗಳ ಹಿಂದೆ ಹೋದ ಜನರಿಗೆ ಸರಿಯಾದ ವಿಚಾರ ತಿಳಿಯುತ್ತಿದೆ. ಸಿದ್ಧರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಕೆಲಸಗಳಾಗಿದೆ. ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಶೇ.97ರಷ್ಟನ್ನು ಅಧಿಕಾರಕ್ಕೆ ಬಂದಾಗ ಪೂರೈಸುವ

Read More »

Karinja | ಕಾರಿಂಜೇಶ್ವರ ದೇವಸ್ಥಾನದ 2 ಕಿ.ಮೀ ಸುತ್ತಮುತ್ತ ಗಣಿಗಾರಿಕೆ ಮತ್ತು ಕ್ರಷರ್ ಚಟುವಟಿಕೆಗೆ ನಿಷೇಧ – ರಾಜ್ಯ ಸರ್ಕಾರ ಆದೇಶ

ಬಂಟ್ವಾಳ: ಕಾರಿಂಜ ಶ್ರೀ ಕಾರಿಂಜೇಶ್ವರ (Karinja) ದೇವಸ್ಥಾನದ 2 ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಕಾಯ್ದಿರಿಸಿ ಎಲ್ಲ ರೀತಿಯ ಗಣಿಗಾರಿಕೆ ಮತ್ತು ಕಲ್ಲುಪುಡಿ (ಕ್ರಷರ್‌) ಚಟುವಟಿಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ

Read More »

ಧರ್ಮಾಧರಿತ ಹತ್ಯೆಯ ಮೂಲಕ ನನ್ನ ಮೇಲೆ ಅಪಪ್ರಚಾರ ನಡೆಸಲಾಯಿತು: ಬಂಟ್ವಾಳದ ಅಶಾಂತಿಗೆ ಬಿಜೆಪಿ-ಎಸ್‌ಡಿಪಿಐ ಕಾರಣ – ಕೊಲೆ ಆರೋಪಿಗಳು ಯಾರೂ ಕಾಂಗ್ರೇಸ್ ಕಾರ್ಯಕರ್ತರಲ್ಲ : ಬಿ.ರಮನಾಥ ರೈ – 5ನೇ ದಿನಕ್ಕೆ ಕಾಲಿಟ್ಟ ಬಂಟ್ವಾಳ ಪ್ರಜಾಧ್ವನಿ ರಥಯಾತ್ರೆ

ಬಂಟ್ವಾಳ: ನನ್ನ ಅಧಿಕಾರವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿ ನೆಲೆಸಿತ್ತು, ಆದರೆ ಧರ್ಮಾಧರಿತ ಹತ್ಯೆ ನಡೆಸಿ ಅಪಪ್ರಚಾರ ಮಾಡಲಾಗಿತ್ತು. ಕೊಲೆ ಆರೊಪಿಗಳು ಯಾರೂ ಕಾಂಗ್ರೆಸ್ ಕಾರ್ಯಕರ್ತರಲ್ಲ, ಇಲ್ಲಿನ ಅಶಾಂತಿಗೆ ಮತೀಯವಾದ ಪಕ್ಷಗಳೇ ಕಾರಣ ಎಂದು ಎಸ್‌ಡಿಪಿಐ

Read More »

ಮಾ.10ರಿಂದ ‘ಬಂಟ್ವಾಳ ಪ್ರಜಾಧ್ವನಿ ಯಾತ್ರೆ’ ಆರಂಭ: ಪೊಳಲಿ ಕ್ಷೇತ್ರದಲ್ಲಿ ಪೂಜೆಯ ಸಲ್ಲಿಸಿ 14 ದಿನ ಕಾಲ ಕ್ಷೇತ್ರದಲ್ಲಿ ಸಂಚಾರ – ಇನ್ನೊಬ್ಬರು ಮಾಡಿದ್ದನ್ನು ನಾನು ನನ್ನದೆಂದು ಹೇಳೋದಿಲ್ಲ, 5000 ಕೋಟಿಯ ಪ್ರಗತಿ ಕಾರ್ಯ 5 ವರ್ಷದಲ್ಲಿ ಮಾಡಿದ್ದೇನೆ – ರಮಾನಾಥ ರೈ

ಬಂಟ್ವಾಳ: ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳ ಕ್ಷೇತ್ರದಾದ್ಯಂತ ಗ್ರಾಮಗಳನ್ನು ತಲುಪುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಮಾರ್ಚ್ 10ರಿಂದ ಆರಂಭಗೊಳ್ಳಲಿದ್ದು, 14 ದಿನಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

Read More »

High Court Rare Judgment ಬಂಟ್ವಾಳದ  ಹಲ್ಲೆ ಆರೋಪಿಗೆ ಜೈಲಿನ ಬದಲು ಅಂಗನವಾಡಿಯಲ್ಲಿ ವೇತನ ರಹಿತ ಸೇವೆಗೆ ಹೈ ಕೋರ್ಟು ಆದೇಶ – ಅಪರೂಪದ ತೀರ್ಪಿಗೆ ಕಾರಣವೇನು ಗೊತ್ತೆ?

High Court Rare Judgment : ಮಂಗಳೂರು Mangalore: ಹಲ್ಲೆ ನಡೆಸಿದ ಅಪರಾಧಿಯ ವಯಸ್ಸು, ಸನ್ನಡತೆ, ಸಾಮಾಜಿಕ ಸ್ಥಿತಿ ಗತಿಯನ್ನು ಗಮನಿಸಿ ನ್ಯಾಯಾಲಯ ಶಿಕ್ಷೆಯಲ್ಲಿ ಔದಾರ್ಯ ತೋರಿಸಿದ ಅಪರೂಪದ ವಿದ್ಯಮಾನವೊಂದು ರಾಜ್ಯ ಹೈಕೋರ್ಟಿನಲ್ಲಿ (High

Read More »

ಮಾ 25ರೊಳಗೆ ಬಂಟ ಸಮುದಾಯಕ್ಕೆ ನಿಗಮ ಹಾಗೂ ಮೀಸಲಾತಿ ಘೋಷಿಸಿ – ತಪ್ಪಿದ್ದಲ್ಲಿ 20 ಕ್ಷೇತ್ರಗಳಲ್ಲಿ ಬಂಟ ಅಭ್ಯರ್ಥಿ ಕಣಕ್ಕೆ : ಜಾಗತಿಕ ಬಂಟರ ಸಂಘದ ಎಚ್ಚರಿಕೆ

ಉಡುಪಿ :  ಮಾರ್ಚ್ 25ರೊಳಗೆ ಬಂಟ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಘೋಷಿಸಬೇಕು ಮತ್ತು ಪ್ರಸ್ತುತ 2 ಬಿ ವರ್ಗದಲ್ಲಿರುವ ಮೀಸಲಾತಿಯನ್ನು 2 ಎ ವರ್ಗಕ್ಕೆ ಸೇರಿಸಬೇಕು, ಇಲ್ಲದಿದ್ದಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಬಂಟ

Read More »

ರಮಾನಾಥ ರೈ ನೇತೃತ್ವದ 12ನೇ ವರ್ಷದ ಬಂಟ್ವಾಳ ಕಂಬಳಕ್ಕೆ ಚಾಲನೆ

ರಮಾನಾಥ ರೈ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯ ಕಂಬಳ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 12ನೇ ವರ್ಷದ ಮೂಡೂರು-ಪಡೂರು ‘ಬಂಟ್ವಾಳ ಕಂಬಳ’ಕ್ಕೆ ಮಾ 4ರಂದು

Read More »

Bantwala | ಬಂಟ್ವಾಳ: ಕಾಂಗ್ರೇಸ್ ಕಾರ್ಯಕರ್ತರೇ ನಿರ್ಮಿಸಿದ ಸಾರ್ವಜನಿಕ ಬಸ್ಸು ನಿಲ್ದಾಣ ಲೋಕಾರ್ಪಣೆ – ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿಯ ಸಕ್ರಿಯ ಕಾರ್ಯಕರ್ತರು : ಬಿಜೆಪಿಯ ನಾಯಕರು ಸಹ ನಾನು ಅಭಿವೃದ್ಧಿ ಮಾಡಿಲ್ಲ ಎಂದು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ, ಸರ್ವ ಧರ್ಮದ ಜನರನ್ನು ಪ್ರೀತಿಸುತ್ತಿದ್ದ ನನ್ನನ್ನು ಧರ್ಮಾಧಾರಿತ ರಾಜಕೀಯ ಮಾಡಿ ಚುನಾವಣೆಯಲ್ಲಿ ಅಪಪ್ರಚಾರದಿಂದ ಸೋಲಿಸಿದರು -ರಮಾನಾಥ ರೈ

ಬಂಟ್ವಾಳ – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಮಯದಲ್ಲಿ ಶ್ರೀರಾಮನಗರದ ಆಸ್ಪತ್ರೆಯ ಮುಂಭಾಗದಲ್ಲಿ ಇದ್ದಂತಹ ಸಾರ್ವಜನಿಕ ಬಸ್ಸು ತಗುದಾಣವನ್ನು ತೆರವುಗೊಳಿಸಿದ್ದರು (Bantwala). ಸುಮಾರು ವರ್ಷಗಳು ಸಾರ್ವಜನಿಕರಿಗೆ, ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಆದ ಸಮಸ್ಯೆ

Read More »

ಬಂಟ್ವಾಳ : ಡೈನಿಂಗ್ ಟೇಬಲ್ ಸಾಗಾಟದ ವಿಚಾರದಲ್ಲಿ ಗಲಾಟೆ – ಯುವಕನಿಗೆ ಇರಿತ ..!

ಬಂಟ್ವಾಳ : ಕ್ಷುಲ್ಲಕ ಕಾರಣಕ್ಕೆ ಪರಿಚಿತರಿಬ್ಬರ ನಡುವೆ ಗಲಾಟೆ ನಡೆದು ಓರ್ವ ಯುವಕ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ಫೆ.18 ರಂದು ಮಧ್ಯಾಹ್ನ ನಡೆದಿದೆ. ಪಾಣೆಮಂಗಳೂರು ಜೈನರ ಪೇಟೆ

Read More »
error: Content is protected !!