Ad Widget

ಅಬಕಾರಿ ಕಾಯ್ದೆ ಪ್ರಕರಣ : ವಿಟ್ಲ, ಸುಳ್ಯದಲ್ಲಿ ಇಬ್ಬರ ಬಂಧನ

images - 2022-07-17T110235.113
Ad Widget

Ad Widget

Ad Widget

ಬಂಟ್ವಾಳ, ಸುಳ್ಯ, ಮಾ‌ 22 : ಅಬಕಾರಿ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ವಿಟ್ಲ ಹಾಗೂ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ತಲಾ ಒಬ್ಬನನ್ನು ಬಂಧಿಸಲಾಗಿದೆ.

Ad Widget

Ad Widget

Ad Widget

Ad Widget

Ad Widget

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗುಮನೆ ನಿವಾಸಿ, ಪ್ರಶಾಂತ್ ವೈನ್ ಶಾಪ್ ನ ವೆಂಡರ್ ಪುಷ್ಪರಾಜ ಶೆಟ್ಟಿ, ಮಡಿಕೇರಿ ತಾಲೂಕಿನ, ಕೊಯಿನಾಡು ಗ್ರಾಮದ ಪೆಲ್ತಾಡ್ಕ ನಿವಾಸಿ ಸಚಿನ್ ಬಂಧಿತ ಆರೋಪಿಗಳು.

Ad Widget

Ad Widget

Ad Widget

Ad Widget

Ad Widget

ಪುಷ್ಪ ರಾಜ್ ಎಂಬವನಿಂದ ಟಿವಿಎಸ್ ಸ್ಕೂಟರ್,2220 ರೂ. ಮೌಲ್ಯದ 5.85 ಲೀಟರ್ ಮದ್ಯ ಹಾಗೂ ನಗದು ರೂ.950 ವಶ ಪಡಿಸಿಕೊಳ್ಳಲಾಗಿದೆ.

ಸಚಿನ್ ಎಂಬವನಿಂದ ಒಂದು ಆಟೋ ರಿಕ್ಷಾ, 3337 ರೂ.ಮೌಲ್ಯದ 8.55 ಲೀ ಮದ್ಯವನ್ನು ವಶ ಪಡಿಸಿಕೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಬಂಟ್ವಾಳ : ಗಾಂಜಾ ಸೇವನೆ ಪ್ರಕರಣ, ಓರ್ವನ ಬಂಧನ
ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಷೇಧ ಕಾಯ್ದೆ ಅಡಿಯಲ್ಲಿ ಓರ್ವನನ್ನು ಬಂಧಿಸಿದ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದವರ ಪಡ್ಡುಮನೆ ನಿವಾಸಿ ಮೊಹಮ್ಮದ ಶಾಕೀರ್ (22) ಬಂಧಿತ ಆರೋಪಿ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: