Ad Widget

ತಹಶೀಲ್ದಾರನ್ನು ಬದಲಾವಣೆ ಮಾಡಿ ಮಂಜೂರಾತಿ ಸಭೆಯನ್ನು ಮಾಡಲಾಗುತ್ತಿದ್ದು, ಹತ್ತು ದಿನಕ್ಕೊಮ್ಮೆ ಸಿಟ್ಟಿಂಗ್ ಮಾಡಲಾಗುವುದು : ವಿಟ್ಲದಲ್ಲಿ 78 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಶಾಸಕ ಸಂಜೀವ ಮಠಂದೂರು

WhatsApp Image 2023-02-07 at 19.00.50
Ad Widget

Ad Widget

Ad Widget

ವಿಟ್ಲ: ಫೆ 7 : ಪ್ರತಿಯೊಬ್ಬರೂ ಭೂಮಿಯ ಮಾಲಿಕರಾಗಬೇಕೆಂಬ  ಸದ್ದುದ್ದೇಶದಿಂದ  ಸರ್ಕಾರ ಅಕ್ರಮ ಸಕ್ರಮದಂತ ಕಾರ್ಯಕ್ರಮ ಹಾಕಿಕೊಂಡಿದೆ.  ಫೆ.11ರಂದು ಪುತ್ತೂರಿಗೆ ಆಗಮಿಸಲಿರುವ  ಮುಖ್ಯ ಮಂತ್ರಿಗಳು  ಕುಮ್ಕಿಯ ಹಕ್ಕನ್ನು ನೀಡುವ ಕುರಿತಾಗಿ  ಸರ್ಕಾರ ಕೈಗೊಂಡ ಕ್ರಮದ ಬಗ್ಗೆ  ಜನರಿಗೆ ತಿಳಿಸಲಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Ad Widget

Ad Widget

Ad Widget

Ad Widget

ಅವರು ಚಂದಳಿಕೆ ಭಾರತ ಆಡಿಟೋರೀಯಂ ನಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು. 78 ಮಂದಿ ಫಲಾನುಭವಿಗಳಿಗೆ 94ಸಿ, 94 ಸಿಸಿ ಹಕ್ಕು ಪತ್ರ ವಿತರಣೆ ಮಾಡಲಾಯಿತು.

Ad Widget

Ad Widget

Ad Widget

Ad Widget

ಚುನಾವಣೆ ಬರುತ್ತಿದ್ದು ಜನರ ವಿಶ್ವಾಸ ಉಳಿಸುವ ಕೆಲಸವನ್ನು ಮಾಡುಲಾಗುತ್ತಿದೆ. ತಹಸೀಲ್ದಾರನ್ನು ಬದಲಾವಣೆ ಮಾಡಿ ಮಂಜೂರಾತಿ ಸಭೆಯನ್ನು ಮಾಡಲಾಗುತ್ತಿದ್ದು, ಹತ್ತು ದಿನಕ್ಕೊಮ್ಮೆ ಸಿಟ್ಟಿಂಗ್ ಮಾಡಲಾಗುವುದು. ಅರ್ಜಿ ನೀಡಿದ ಎಲ್ಲರಿಗೂ ಕಾನೂನಿನ ಅವಕಾಶದಲ್ಲಿ ಗರಿಷ್ಠ ಮಿತಿಯಲ್ಲಿ ಜಾಗವನ್ನು ಮಂಜೂರು ಮಾಡಲಾಗುವುದು  ಎಂದು ತಿಳಿಸಿದರು.

ಬಂಟ್ವಾಳ ತಹಸೀಲ್ದಾರ ದಯಾನಂದ, ಬಗರ್ ಹುಕುಂ ಸಮಿತಿಯ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್, ಉಪತಹಸೀಲ್ದಾರ ವಿಜಯ ವಿಕ್ರಮ, ಬಂಟ್ವಾಳ ತಾಲೂಕು ಆಡಳಿತದ ಅಧಿಕಾರಿಗಳು ಹಾಜರಿದ್ದರು.

Ad Widget

Ad Widget
Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: