Ad Widget

ಮಾನಸಿಕ ದಿವ್ಯಾಂಗರ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ ಸರಳತೆ ಮೆರೆದ ಪುತ್ತೂರಿನ ಉದ್ಯಮಿ ಶಿವರಾಮ ಆಳ್ವ

InShot_20230127_090241128
Ad Widget

Ad Widget

Ad Widget

ಪುತ್ತೂರು: ಉದ್ಯಮಿ , ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷ ಶಿವರಾಮ್ ಆಳ್ವ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಮಾನಸಿಕ ದಿವ್ಯಾಂಗರ ಆಶ್ರಮದಲ್ಲಿ ಆಚರಿಸುವ ಮೂಲಕ ಸರಳತೆ ಮೆರೆದರು.

Ad Widget

Ad Widget

Ad Widget

Ad Widget

‘ಪ್ರಜ್ಞಾ ಮಾನಸಿಕ ವಿಕಲಚೇತನರ ಆಶ್ರಮ’ ಬಿರುಮಲ ಗುಡ್ಡದಲ್ಲಿ ವಿಕಲ ಚೇತನರೊಂದಿಗೆ ಸಹ ಭೋಜನ ಮಾಡುವ ಮೂಲಕವಾಗಿ ಸರಳ ರೀತಿಯಲ್ಲಿ ಆಚರಿಕೊಂಡರು.

Ad Widget

Ad Widget

Ad Widget

Ad Widget
ವಿಕ್ರಾಂತ್ ರೋಣ ನಿರ್ದೇಶಕ ಅನುಪ್ ಭಂಡಾರಿ

ಆಶ್ರಮದ ದಿವ್ಯಾಂಗ ಮಕ್ಕಳಿಗೆ ವಿಶೇಷ ಉಡುಗೊರೆ ಪ್ಯಾಕ್ ಕೊಟ್ಟು ,ಅವರೊಂದಿಗೆ ಕೇಕ್ ಕತ್ತರಿಸಿ, ಬಂದಿರುವ ಎಲ್ಲಾ ಅತಿಥಿಗಳ ಜೊತೆ ಅವರೊಂದಿಗೆ ಊಟೋಪಚಾರ ಮಾಡುವ ಮೂಲಕ ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದರು.

ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕ ಅನುಪ್ ಭಂಡಾರಿ, ನಟ ಸುರೇಶ್ ರೈ, ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಮಂಗಳೂರಿನ ಉದ್ಯಮಿ ಉಮೇಶ್ ನಾಡಾಜೆ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಈಶ್ವರ ಭಟ್ ಪಂಜಿಗುಡ್ಡೆ, ಬಿಜೆಪಿ ನಾಯಕ ರಾಧಾಕೃಷ್ಣ ರೈ ಬೂಡಿಯಾರು ಹಾಗೂ ಶಿವರಾಮ್ ಆಳ್ವರ ಕುಟುಂಬಸ್ಥರು ಹಾಗೂ ಎಲ್ಲಾ ಆತ್ಮೀಯರು ಈ ಸಂದರ್ಭ ಆಶ್ರಮದಲ್ಲಿ ಇದ್ದರು.

Ad Widget

Ad Widget

ಸಂಜೆ ಕಂಬಳ ಕೂಟ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿಯೂ ಕಂಬಳ ಸಮಿತಿಯವರ ಎದುರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: