Ad Widget

Arecanut | ಕಾಣಿಯೂರು ಸುಪಾರಿ ಟ್ರೇಡರ್ಸ್ ಜ.2 ಕ್ಕೆ ಶುಭಾರಂಭ

Screenshot_20230101-155811_WhatsApp
Ad Widget

Ad Widget

Ad Widget

ಕಾಣಿಯೂರು: ಅಡಿಕೆ (Arecanut) ವ್ಯವಹಾರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸಮೀರ್ ಮಾಲಕತ್ವದ ಕಾಣಿಯೂರು ಸುಪಾರಿ ಟ್ರೇಡರ್ಸ್ ಜನವರಿ 2 ರಂದು ಕಾಣಿಯೂರಿನಲ್ಲಿ ಶುಭಾರಂಭಗೊಳ್ಳಲಿದೆ.

Ad Widget

Ad Widget

Ad Widget

Ad Widget

ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ ಎದುರಿನ ಕಾಯಿಮಣ ಬಿಲ್ಡಿಂಗ್ ನಲ್ಲಿ ಕಾಣಿಯೂರು ಸುಪಾರಿ ಟ್ರೇಡರ್ಸ್ ಶುಭಾರಂಭಗೊಳ್ಳಲಿದೆ.

Ad Widget

Ad Widget

Ad Widget

Ad Widget

ಇಲ್ಲಿ ಅಡಿಕೆ, ಕರಿಮೆಣಸು, ರಾಂಪತ್ರೆ, ತೆಂಗಿನಕಾಯಿ, ಗೇರುಬೀಜ, ಬಾಳೆಗೊನೆ ಹಾಗೂ ಇತರ ಕಾಡುತ್ಪತ್ತಿಯನ್ನು ಉತ್ತಮ ದರದಲ್ಲಿ ಖರೀದಿಸಲಾಗುತ್ತದೆ . ಇದರ ಸಹಸಂಸ್ಥೆಯಾದ ಗಾರ್ಬಲ್ ಮಂಗಳೂರುನಲ್ಲಿದೆ ಎಂದು ಮಾಲಕ ಸಮೀರ್ ತಿಳಿಸಿದ್ದಾರೆ.

ಅಡಿಕೆ ಬೆಳೆಗಾರರು ದಿನನಿತ್ಯದ ದರಗಳ ಬಗ್ಗೆ ಸಮೀರ್ ರನ್ನು 9945129209 ನಂಬರ್ ನಲ್ಲಿ ಸಂಪರ್ಕಿಸಬಹುದು

Ad Widget

Ad Widget
Ad Widget

Leave a Reply

Recent Posts

error: Content is protected !!
%d bloggers like this: