Ad Widget

ಪುತ್ತೂರು: ಶ್ರೀ ರಾಘವೇಂದ್ರ ಜನ್ಸಾಲೆ ನೇತೃತ್ವದ ಪೆರ್ಡೂರು ಮೇಳದಿಂದ ಡಿ. 31 ಶನಿವಾರ ರಾತ್ರಿ ಹೊಸ ವರ್ಷದ ಸ್ವಾಗತಕ್ಕೆ ಪುತ್ತೂರಿನ ದೇವಳ ಗದ್ದೆಯಲ್ಲಿ ರಾತ್ರಿ 9.30 ರಿಂದ ಪಾವನ ತುಳಸಿ ಯಕ್ಷಗಾನ ಬಯಲಾಟ

Ad Widget

Ad Widget

Ad Widget

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗಶ್ವರ ದೇವಸ್ಥಾನದ ಗದ್ದೆಯಲ್ಲಿ ಇಂದು (31-12-20220) ರಾತ್ರಿ 9.30ಕ್ಕೆ ಗಾನ ಸಾರಥಿ ಶ್ರೀ ರಾಘವೇಂದ್ರ ಜನ್ಸಾಲೆ ಸಾರಥ್ಯದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ “ಪಾವನ ತುಳಸಿ” ಎಂಬ ಯಕ್ಷಗಾನ ನಡೆಯಲಿದೆ.

Ad Widget

Ad Widget

Ad Widget

Ad Widget

Ad Widget

ಯಕ್ಷ ಪ್ರೇಮಿಗಳು ಪುತ್ತೂರು ಸದಸ್ಯರು ಹೊಸ ವರ್ಷವನ್ನು ಹೊಸತನದಿಂದ ಸ್ವಾಗತಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಹೊಸ ವರ್ಷವನ್ನು ನವರಸಗಳನ್ನು ತುಂಬಿರುವ ಯಕ್ಷಗಾನದೊಂದಿಗೆ ಸ್ವಾಗತಿಸಲು, ಕಲಾ ಮಾತೆಯ ಆರಾಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುತ್ತೂರಿನ ಜನರನ್ನು ಯಕ್ಷ ಪ್ರೇಮಿಗಳು, ಜನ್ಸಾಲೆ ಅಭಿಮಾನಿಗಳು ಪುತ್ತೂರು ವಿನಂತಿಸಿದ್ದಾರೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: