Ad Widget

ಪುತ್ತೂರು ಪುರಭವನದಲ್ಲಿ ಗೀತಾ ಸಂಗೀತ ಆರ್ಕೆಸ್ಟ್ರಾ ತಂಡದಿಂದ ಡಿ. 11 ಭಾನುವಾರ ಸಂಜೆ 5ಕ್ಕೆ “ಗೀತಾ ಬಜಾರ್” ಉಚಿತ ಸಂಗೀತ ರಸಮಂಜರಿ ಕಾರ್ಯಕ್ರಮ

Ad Widget

Ad Widget

Ad Widget

ಪುತ್ತೂರು ಪುರಭವನದಲ್ಲಿ ಗೀತಾ ಸಂಗೀತ ಆರ್ಕೆಸ್ಟ್ರಾ ತಂಡದಿಂದ ಡಿ. 11 ಭಾನುವಾರ ಸಂಜೆ 5ಕ್ಕೆ “ಗೀತಾ ಬಜಾರ್” ಉಚಿತ ಸಂಗೀತ ರಸಮಂಜರಿ ಕಾರ್ಯಕ್ರಮ

Ad Widget

Ad Widget

Ad Widget

Ad Widget

ಪುತ್ತೂರು, ಡಿ.11: ಪುತ್ತೂರಿನ ಆರ್ಕೆಸ್ಟ್ರಾ ತಂಡ ಗೀತಾ ಸಂಗೀತ ಆರ್ಕೆಸ್ಟ್ರಾ ತಂಡದಿಂದ ಪುತ್ತೂರು ಪುರಭವನದಲ್ಲಿ ಇಂದು ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೇ ಮುಕ್ತ ಪ್ರವೇಶದ ಉಚಿತ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ಈಗಾಗಲೇ ಮೈಸೂರು ಹಾಗೂ ಮಂಗಳೂರಿನಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿದ ಪ್ರಖ್ಯಾತ ಕಲಾವಿದರ ತಂಡದಿಂದ ಈ ಕಾರ್ಯಕ್ರಮ ನಡೆಯಲಿದೆ. ಹೊಸ ಮತ್ತು ಹಳೆಯ ಹಾಡುಗಳ ಸಮ್ಮಿಲನದ ಕಾರ್ಯಕ್ರಮ ಇದಾಗಿದ್ದು , ಬಿರುಮಲೆಯ ಪ್ರಜ್ಞಾ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ಈ ತಂಡ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಆಯ್ದ ಪ್ರಾಯೋಜಕರ ಸಹಾಯದಿಂದ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದ ಉಳಿಕೆ ಹಣವನ್ನು ಆರ್ಕೆಸ್ಟ್ರಾ ತಂಡದವರು ಪ್ರಜ್ಞಾ ಆಶ್ರಮಕ್ಕೆ ನೀಡುತ್ತಾ ಬರುತ್ತಿದ್ದಾರೆ. ಈ ಮೂಲಕ ಜನರನ್ನು ರಂಜಿಸುವುದು ಮಾತ್ರವಲ್ಲದೆ ಸಾಮಾಜಿಕ ಕಳಕಳಿಯಿಂದ ಒಂದು ಸಮಾಜ ಸೇವಾ ಸಂಸ್ಥೆಗೆ ಆರ್ಥಿಕ ನೆರವನ್ನು ಕೂಡಾ ನೀಡುತ್ತಿದ್ದಾರೆ.

Ad Widget

Ad Widget

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಈ ತಂಡವನ್ನು ಪ್ರೋತ್ಸಾಹಿಸಬೇಕು ಎಂದು ತಂಡದ ಸದಸ್ಯರು ವಿನಂತಿಸಿದ್ದಾರೆ.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: