Ad Widget

BJP Professionals Cell | ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಕಡಬದ ಹೇಮಂತ್ ರೈ ಮನವಳಿಕೆ, ಸಹಸಂಚಾಲಕರಾಗಿ ನಿಟ್ಟೆಯ ವಿದ್ಯಾರಾಜ್ ಶೆಟ್ಟಿ

InShot_20221210_110852220
Ad Widget

Ad Widget

Ad Widget

ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ (BJP Professionals Cell )ಜಿಲ್ಲಾ ಸಂಚಾಲಕರಾಗಿ ಕಡಬ ತಾಲೂಕಿನ ಹೇಮಂತ್ ರೈ ಮನವಳಿಕೆ ಹಾಗೂ ಸಹಸಂಚಾಲಕರಾಗಿ ನಿಟ್ಟೆಯ ವಿದ್ಯಾರಾಜ್ ಶೆಟ್ಟಿ ಆಯ್ಕೆ ಮಾಡಿ ಬಿಜೆಪಿ ರಾಜ್ಯ ಕಛೇರಿಯಿಂದ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಚೆನ್ನಮಲ್ಲಿಕಾರ್ಜುನ ಬಿ.ಪಾಟೀಲ್ ಹಾಗೂ ಸಹಸಂಚಾಲಕ ರವೀಂದ್ರ ಪೈ ಆದೇಶ ಹೊರಡಿಸಿದ್ದಾರೆ.

Ad Widget

Ad Widget

Ad Widget

Ad Widget

ಹೇಮಂತ್ ರೈ ಮನವಳಿಕೆ ಕಡಬ ತಾಲೂಕಿನ ಆಲಂಕಾರಿನ ಮನವಳಿಕೆ ಗುತ್ತಿನವರಾಗಿದ್ದು, ಪ್ರವಾಸೋದ್ಯಮ ಉದ್ಯಮಿಯಾಗಿ ಬೆಂಗಳೂರು, ತಮಿಳುನಾಡು, ಮಡಿಕೇರಿ, ಬಂಡೀಪುರ, ಚಾಮರಾಜನಗರದಲ್ಲಿ ರೆಸಾರ್ಟ್ ಗಳನ್ನು ಹೊಂದಿದ್ದಾರೆ

Ad Widget

Ad Widget

Ad Widget

Ad Widget

ಈ ಹಿಂದೆ ಕ್ಲಬ್ ಮಹೀಂದ್ರಾ, ಸ್ಟರ್ಲಿಂಗ್ ಹಾಲೀಡೆಸ್, ಲೀಸರ್ ವೆಕೇಶನ್ಸ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದರು.

ಎಂಬಿಎ, ಎಲ್.ಎಲ್.ಬಿ ಪದವೀಧರರಾದ ಹೇಮಂತ್ ರೈಯವರು ಈ ಹಿಂದೆ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಸಹ ಸಂಚಾಲಕರಾಗಿದ್ದರು.

Ad Widget

Ad Widget

ನಿಟ್ಟೆ ಮೂಲದ ವಿದ್ಯಾರಾಜ್ ಶೆಟ್ಟಿ ಉದ್ಯಮಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: