ಮಂಗಳೂರು : ರೈಲಿನಡಿಗೆ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಕಾಲೇಜು ವಿದ್ಯಾರ್ಥಿ – ಅಸಾಮಾನ್ಯ ಸಮಯಪ್ರಜ್ಞೆ ಹಾಗೂ ಸಾಹಸವನ್ನು ಕೊಂಡಾಡಿದ ಸಾರ್ವಜನಿಕರು

Ad Widget

Ad Widget

Ad Widget

ಮಂಗಳೂರು : ಡಿ 3 : ನಗರದ  ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಡಿಗೆ ಕಾಲು ಜಾರಿ ಬೀಳುತ್ತಿದ್ದ  ವಿದ್ಯಾರ್ಥಿನಿಯನ್ನು ಕಾಲೇಜು ವಿದ್ಯಾರ್ಥಿಯೊಬ್ಬ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ  ಘಟನೆ ಗುರುವಾರ ನಡೆದಿದೆ.

Ad Widget

ಮಂಜೇಶ್ವರ ಮನೀಷ್ ಎಂಬಾತ ವಿದ್ಯಾರ್ಥಿನಿಯನ್ನು ರಕ್ಷಿಸಿದ ವಿದ್ಯಾರ್ಥಿ. ಈತ ಮಂಗಳೂರಿನ ಕಾರ್‌ಸ್ಪೀಟ್  ಬಳಿಯ ಕಾಲೇಜಿನ ವಿದ್ಯಾರ್ಥಿ.

Ad Widget

Ad Widget

  ಮನೀಷ್ ಕಾಲೇಜು  ಮುಗಿದ ಬಳಿಕ ತನ್ನ ಮನೆ  ಮಂಜೇಶ್ವರಕ್ಕೆ ತೆರಳಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದಾನೆ. ಈ ಸಂದರ್ಭ ರೈಲು ಚಲಿಸಲಾರಂಭಿಸಿದೆ.   ಇದೇ ರೈಲನ್ನು ಹತ್ತಲು ವಿದ್ಯಾರ್ಥಿನಿಯೊಬ್ಬಳು ಪ್ರಯತ್ನಪಟ್ಟಾಗ ಕಾಲು ಜಾರಿ ಬಿದ್ದಿದ್ದಾಳೆ.

Ad Widget

ಈ ವೇಳೆ ಸಮಯ ಪ್ರಜ್ಞೆ ಮೆರೆದ ಮನೀಷ್ ಕೂಡಲೇ ವಿದ್ಯಾರ್ಥಿನಿಯನ್ನು ಹಿಡಿದು ಎಳೆದಿದ್ದಾನೆ. ಇದರಿಂದ ವಿದ್ಯಾರ್ಥಿನಿ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾಳೆ.  ಮನೀಷ್‌ನ ಸಮಯಪ್ರಜ್ಞೆ  ಹಾಗೂ ಸಾಹಸಕ್ಕೆ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಸ್ತನ ಕ್ಯಾನ್ಸರ್‌ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ :

Leave a Reply

Recent Posts

error: Content is protected !!
%d bloggers like this: