Ad Widget

ಬೆಳ್ತಂಗಡಿ: ಹೂಬಿಟ್ಟ ಬಹುಅಪರೂಪದ ಶ್ರೀತಾಳೆಮರ – ಅನಿಷ್ಟ ಎಂದೇ ನಂಬಿಕೆಯಿಂದ ಕಡಿಯಲು ಮುಹೂರ್ತ ನಿಗದಿಯಾಗಿದ್ದ ಮರವನ್ನು ಉಳಿಸಿಕೊಂಡ ಜನತೆ

IMG-20211122-WA0021
Ad Widget

Ad Widget

Ad Widget

ಬೆಳ್ತಂಗಡಿ: ತೆರವುಗೊಳಿಸಲು ಉದ್ದೇಶಿಸಲಾಗಿದ್ದ ವೇಣೂರು ಸನಿಹದ ಕರಿಮಣೇಲುವಿನಲ್ಲಿದ್ದ ಬಹುಅಪರೂಪದ ಶ್ರೀತಾಳೆ ಮರವನ್ನು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಸಂರಕ್ಷಿಸಲಾಗಿದೆ.

Ad Widget

Ad Widget

Ad Widget

Ad Widget

  ಶ್ರೀತಾಳೆ ಮರ ಹೂ ಬಿಟ್ಟರೆ ಊರಿಗೆ ಅಥವಾ ಮನೆ ಯಜಮಾನನಿಗೆ ಅನಿಷ್ಟ ಎಂಬ ನಂಬಿಕೆಯಿಂದ ವಿಧಿವಿಧಾನಗಳೊಂದಿಗೆ ಕಡಿಯಲು ಮುಹೂರ್ತ ನಿಗದಿಯಾಗಿತ್ತು.

Ad Widget

Ad Widget

Ad Widget

Ad Widget

ಇದಕ್ಕೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತು. ಇದು ಚರ್ಚೆಗೆ ಗ್ರಾಸವಾಗಿತು.

ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ  ಮೂಡುಬಿದಿರೆ ಜೈನ ಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಈ ಮರವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದರು.

Ad Widget

Ad Widget

ಕರಿಮಣೇಲು ಜಾಗದ ಮಾಲೀಕರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದ ಅವರು ಮರ ಕಡಿಯದಂತೆ ವಿನಂತಿಸಿದ್ದರು.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: