Ad Widget

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರುಶನ ಪಡೆದ ಖ್ಯಾತ ನಟ ದರ್ಶನ್

WhatsApp Image 2021-11-22 at 19.45.13
Ad Widget

Ad Widget

ಧರ್ಮಸ್ಥಳ: ಡಿ ಬಾಸ್ ಎಂದೇ ಖ್ಯಾತರಾದ ನಟ ಸ್ಯಾಂಡಲ್‌ ವುಡ್‌ ನ ಖ್ಯಾತ ನಟ ದರ್ಶನ್ ತೂಗುದೀಪ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

Ad Widget

Ad Widget

Ad Widget

Ad Widget

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಅಲ್ಲಿನ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Ad Widget

Ad Widget

Ad Widget

Ad Widget

ದರ್ಶನ್ ಆಗಮಿಸಿದ ಸುದ್ದಿ ಕೇಳಿ ದೇವಸ್ಥಾನದ ಆವರಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.

ಧರ್ಮಸ್ಥಳ ಭೇಟಿಯ ವಿಡಿಯೋ :

Ad Widget

Ad Widget

ದರ್ಶನ್ ದೇವಸ್ಥಾನ ಒಳಗೆ ಹೋಗುವ ಹಾಗೂ ಹೊರಬರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್ ಧರ್ಮಸ್ಥಳ ಭೇಟಿ ಮಾಡಿದ್ದಾರೆ.

ದೇವರ ದರ್ಶನ ಪಡೆಯುತ್ತಿರುವ ಡಿ ಬಾಸ್‌

Ad Widget

Leave a Reply

Recent Posts

error: Content is protected !!
%d bloggers like this: