Ad Widget

ಪುತ್ತೂರು: ಮಾನಸ ಟೈಮ್ಸ್ ಆಂಡ್ ಆಪ್ಟಿಕಲ್ಸ್ ಮಾಲಕರ ಮಾತೃಶ್ರೀ ಸದಾರಮಾ ನಿಧನ

Ad Widget

Ad Widget

Ad Widget

ಪುತ್ತೂರು,ಅ.10: ಮಾನಸ ಟೈಮ್ಸ್ ಆಂಡ್ ಆಪ್ಟಿಕಲ್ಸ್ ಮಾಲಕರಾದ ಕೇಶವ ಮೂರ್ತಿ ಹಾಗೂ ಡಿ.ಎನ್.ಪ್ರಸಾದ್ ಅವರ ಮಾತೃಶ್ರೀ ದಿ.ಶ್ಯಾಮ್ ಭಟ್ ಅವರ ಧರ್ಮ ಪತ್ನಿ ಸಮೃದ್ಧಿ ನಿಲಯ ನಿವಾಸಿ ಸದಾರಮಾ (78) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

Ad Widget

Ad Widget

Ad Widget

Ad Widget

ಅಲ್ಪ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಬೆಳಗಿನ ಜಾವ ನಿಧನ ಹೊಂದಿದರು.

Ad Widget

Ad Widget

Ad Widget

Ad Widget

ಮೃತರು ಪುತ್ರಿ ಪ್ರೇಮಾ ವಸಂತ್, ಪುತ್ರರಾದ ಕೇಶವ ಮೂರ್ತಿ, ಡಿ.ಎನ್ ಪ್ರಸಾದ್, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: